ಆ್ಯಪ್ನಗರ

ಮಳೆಗಾಳಿಗೆ ಮರ ಬಿದ್ದು ಎತ್ತಿಗೆ ಗಾಯ

ಕುಂದಗೋಳ: ಮಳೆಗಾಳಿಯಿಂದಾಗಿ ಮನೆಯ ಪಕ್ಕದಲ್ಲಿನ ದೊಡ್ಡ ನೀರಲ ಮರವೊಂದು ಜಾನುವಾರುಗಳನ್ನು ಕಟ್ಟಿದ ತಗಡಿನ ಕೊಟ್ಟಿಗೆ ಮೇಲೆ ಬಿದ್ದು, ಎರಡು ಎತ್ತುಗಳು ಗಾಯಗೊಂಡ ಘಟನೆ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿಭಾನುವಾರ ಮಧ್ಯಾಹ್ನ ಜರುಗಿದೆ. ಗ್ರಾಮದ ಮಹಾಂತೇಶ ಸಾಗಣ್ಣವರ ಎಂಬುವವರಿಗೆ

Vijaya Karnataka 11 May 2020, 5:00 am
ಕುಂದಗೋಳ: ಮಳೆಗಾಳಿಯಿಂದಾಗಿ ಮನೆಯ ಪಕ್ಕದಲ್ಲಿನ ದೊಡ್ಡ ನೀರಲ ಮರವೊಂದು ಜಾನುವಾರುಗಳನ್ನು ಕಟ್ಟಿದ ತಗಡಿನ ಕೊಟ್ಟಿಗೆ ಮೇಲೆ ಬಿದ್ದು, ಎರಡು ಎತ್ತುಗಳು ಗಾಯಗೊಂಡ ಘಟನೆ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿಭಾನುವಾರ ಮಧ್ಯಾಹ್ನ ಜರುಗಿದೆ. ಗ್ರಾಮದ ಮಹಾಂತೇಶ ಸಾಗಣ್ಣವರ ಎಂಬುವವರಿಗೆ ಸೇರಿದ ಎರಡೂ ಎತ್ತುಗಳ ಬೆನ್ನು ಹಾಗೂ ಕಾಲಿನ ಚಪ್ಪೆಗೆ ಹೊಡೆತ ಬಿದ್ದು, ಅಲ್ಲಲ್ಲಿಗಾಯಗಳಾಗಿವೆ ಎಂದು ಗ್ರಾಮಸ್ಥ ನಿಂಗಪ್ಪ ಛಬ್ಬಿ ತಿಳಿಸಿದ್ದಾರೆ.
Vijaya Karnataka Web rain falls on tree
ಮಳೆಗಾಳಿಗೆ ಮರ ಬಿದ್ದು ಎತ್ತಿಗೆ ಗಾಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ