ಕುಂದಗೋಳ: ಮಳೆಗಾಳಿಯಿಂದಾಗಿ ಮನೆಯ ಪಕ್ಕದಲ್ಲಿನ ದೊಡ್ಡ ನೀರಲ ಮರವೊಂದು ಜಾನುವಾರುಗಳನ್ನು ಕಟ್ಟಿದ ತಗಡಿನ ಕೊಟ್ಟಿಗೆ ಮೇಲೆ ಬಿದ್ದು, ಎರಡು ಎತ್ತುಗಳು ಗಾಯಗೊಂಡ ಘಟನೆ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿಭಾನುವಾರ ಮಧ್ಯಾಹ್ನ ಜರುಗಿದೆ. ಗ್ರಾಮದ ಮಹಾಂತೇಶ ಸಾಗಣ್ಣವರ ಎಂಬುವವರಿಗೆ ಸೇರಿದ ಎರಡೂ ಎತ್ತುಗಳ ಬೆನ್ನು ಹಾಗೂ ಕಾಲಿನ ಚಪ್ಪೆಗೆ ಹೊಡೆತ ಬಿದ್ದು, ಅಲ್ಲಲ್ಲಿಗಾಯಗಳಾಗಿವೆ ಎಂದು ಗ್ರಾಮಸ್ಥ ನಿಂಗಪ್ಪ ಛಬ್ಬಿ ತಿಳಿಸಿದ್ದಾರೆ.
ಮಳೆಗಾಳಿಗೆ ಮರ ಬಿದ್ದು ಎತ್ತಿಗೆ ಗಾಯ
ಕುಂದಗೋಳ: ಮಳೆಗಾಳಿಯಿಂದಾಗಿ ಮನೆಯ ಪಕ್ಕದಲ್ಲಿನ ದೊಡ್ಡ ನೀರಲ ಮರವೊಂದು ಜಾನುವಾರುಗಳನ್ನು ಕಟ್ಟಿದ ತಗಡಿನ ಕೊಟ್ಟಿಗೆ ಮೇಲೆ ಬಿದ್ದು, ಎರಡು ಎತ್ತುಗಳು ಗಾಯಗೊಂಡ ಘಟನೆ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿಭಾನುವಾರ ಮಧ್ಯಾಹ್ನ ಜರುಗಿದೆ. ಗ್ರಾಮದ ಮಹಾಂತೇಶ ಸಾಗಣ್ಣವರ ಎಂಬುವವರಿಗೆ
Vijaya Karnataka 11 May 2020, 5:00 am