ಆ್ಯಪ್ನಗರ

ವಾದಿರಾಜ ಮಠದಲ್ಲಿ ರಥೋತ್ಸವ

ಶಿರಸಿ : ಸೋದೆ ವಾದಿರಾಜ ಮಠದಲ್ಲಿ ರಮಾತ್ರಿವಿಕ್ರಮ ದೇವರ ಬ್ರಹ್ಮರಥೋತ್ಸವದ ಪೂರ್ವಬಾವಿಯಾಗಿ ನಡೆಯುವ ರಥೋತ್ಸವ ಸೋಮವಾರ ರಾತ್ರಿ ವೈಭವದಿಂದ ನಡೆಯಿತು. ರಥೋತ್ಸವ ಹಾಗೂ ವಸಂತೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ದೇವರ ರಥೋತ್ಸವದ ಅಂಗವಾಗಿ ಜ್ಞಾನಯಜ್ಞ ಕಾರ್ಯಕ್ರಮ ನೆರವೇರಿತು. ಶ್ರೀ ಮಠದ ಅಂಗಸಂಸ್ಥೆಯಾದ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಹಾಗೂ ಅಧ್ಯಾಪಕರಿಂದ ಪ್ರವಚನ ನಡೆಯಿತು. ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು.

Vijaya Karnataka 20 Mar 2019, 5:00 am
ಶಿರಸಿ : ಸೋದೆ ವಾದಿರಾಜ ಮಠದಲ್ಲಿ ರಮಾತ್ರಿವಿಕ್ರಮ ದೇವರ ಬ್ರಹ್ಮರಥೋತ್ಸವದ ಪೂರ್ವಬಾವಿಯಾಗಿ ನಡೆಯುವ ರಥೋತ್ಸವ ಸೋಮವಾರ ರಾತ್ರಿ ವೈಭವದಿಂದ ನಡೆಯಿತು. ರಥೋತ್ಸವ ಹಾಗೂ ವಸಂತೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ದೇವರ ರಥೋತ್ಸವದ ಅಂಗವಾಗಿ ಜ್ಞಾನಯಜ್ಞ ಕಾರ್ಯಕ್ರಮ ನೆರವೇರಿತು. ಶ್ರೀ ಮಠದ ಅಂಗಸಂಸ್ಥೆಯಾದ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಹಾಗೂ ಅಧ್ಯಾಪಕರಿಂದ ಪ್ರವಚನ ನಡೆಯಿತು. ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು.
Vijaya Karnataka Web SRS-19SRS10
ಶಿರಸಿ ತಾಲೂಕು ಸೋದೆ ವಾದಿರಾಜ ಮಠದಲ್ಲಿ ರಥೋತ್ಸವ ವೈಭವದಿಂದ ನಡೆಯಿತು.


ಇಂದಿನ ಕಾರ್ಯಕ್ರಮ

ವಾದಿರಾಜ ಮಠದಲ್ಲಿ ಮಾ.20ರಂದು ಶ್ರೀ ಭೂತರಾಜರ ವಿಶೇಷ ಪೂಜೆಯಾದ ದಂಡೆಬಲಿ, ಮಾ.21ರಂದು ಬ್ರಹ್ಮರಥೋತ್ಸವ ನೆರವೇರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ