ಆ್ಯಪ್ನಗರ

ವೆಚ್ಚ ವೀಕ್ಷಕರಾಗಿ ರೆಹಮಾನ್‌ ನೇಮಕ

ಧಾರವಾಡ : ಕುಂದಗೋಳ ವಿಧಾನಸಭಾ ಉಪ ಚುನಾವಣೆ 2019 ರ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗವು ಮತ ಕ್ಷೇತ್ರಕ್ಕೆ ವೆಚ್ಚ ವೀಕ್ಷ ಕರನ್ನಾಗಿ (ಎಕ್ಸೆಪೆಂಡಿಚರ್‌ ಆಬ್ಸರ್ವರ್‌) ಹಿರಿಯ ಐಆರ್‌ಎಸ್‌ ಅಧಿಕಾರಿ ಟಿ.ಆರ್‌.ರೆಹಮಾನ್‌ ಅವರನ್ನು ನೇಮಿಸಿದೆ.

Vijaya Karnataka 4 May 2019, 5:00 am
ಧಾರವಾಡ : ಕುಂದಗೋಳ ವಿಧಾನಸಭಾ ಉಪ ಚುನಾವಣೆ 2019 ರ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗವು ಮತ ಕ್ಷೇತ್ರಕ್ಕೆ ವೆಚ್ಚ ವೀಕ್ಷ ಕರನ್ನಾಗಿ (ಎಕ್ಸೆಪೆಂಡಿಚರ್‌ ಆಬ್ಸರ್ವರ್‌) ಹಿರಿಯ ಐಆರ್‌ಎಸ್‌ ಅಧಿಕಾರಿ ಟಿ.ಆರ್‌.ರೆಹಮಾನ್‌ ಅವರನ್ನು ನೇಮಿಸಿದೆ.
Vijaya Karnataka Web rehman appointed as cost observer
ವೆಚ್ಚ ವೀಕ್ಷಕರಾಗಿ ರೆಹಮಾನ್‌ ನೇಮಕ


ಟಿ.ಆರ್‌.ರೆಹಮಾನ್‌ ಅವರು ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲಿದ್ದಾರೆ. ಇವರು ಹುಬ್ಬಳ್ಳಿ ಹೊಸ ಸಕ್ರ್ಯೂಟ್‌ ಹೌಸ್‌ನ ಕೊಠಡಿ ಸಂಖ್ಯೆ 3 ರಲ್ಲಿ ವಾಸ್ತವ್ಯ ಮಾಡಿರುತ್ತಾರೆ. 9449847643, 0836-2255035 ಗೆ ಕರೆ ಮಾಡುವ ಮೂಲಕ ಸಂಪರ್ಕಿಸಬಹುದು.ಸಾರ್ವಜನಿಕರು ಚುನಾವಣಾ ಪ್ರಕ್ರಿಯೆಗಳ ಕುರಿತು ದೂರು, ಮಾಹಿತಿ ನೀಡಲು ವೆಚ್ಚ ವೀಕ್ಷ ಕರನ್ನು ಪ್ರತಿದಿನ ಬೆಳಗ್ಗೆ 10 ರಿಂದ 11 ರೊಳಗೆ ಭೇಟಿ ಮಾಡಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಎಂದೀಪಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ