ಆ್ಯಪ್ನಗರ

ಗೋಮಯ ವೈರಾಣು ನಿವಾರಣ ಕಣ ಬಿಡುಗಡೆ

ಹುಬ್ಬಳ್ಳಿ : ಕೊರೊನಾ ವೈರಸ್‌ ಹರಡುವಿಕೆಯ ನಿಯಂತ್ರಣಕ್ಕೆ ಶ್ರೀ ಶಿವ ಸದ್ಗುರು ಗೋಶಾಲೆ ಜಡ್ಡಿಗದ್ದೆ ಕಡತೋಕ ನಿರ್ಮಾಣ ಮಾಡಿರುವ ಗೋ ಘೃತ ಸ್ವರ್ಶಿತ ಗೋಮಯ ವೈರಾಣು ನಿವಾರಣ ಕಣ ಉತ್ಪನ್ನವನ್ನು ಮೂರುಸಾವಿರ ಮಠದಲ್ಲಿಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಮಂಗೇಶ ಭೇಂಡೆ ಲೋಕಾರ್ಪಣೆ ಮಾಡಿದರು.

Vijaya Karnataka 27 May 2020, 5:00 am
ಹುಬ್ಬಳ್ಳಿ : ಕೊರೊನಾ ವೈರಸ್‌ ಹರಡುವಿಕೆಯ ನಿಯಂತ್ರಣಕ್ಕೆ ಶ್ರೀ ಶಿವ ಸದ್ಗುರು ಗೋಶಾಲೆ ಜಡ್ಡಿಗದ್ದೆ ಕಡತೋಕ ನಿರ್ಮಾಣ ಮಾಡಿರುವ ಗೋ ಘೃತ ಸ್ವರ್ಶಿತ ಗೋಮಯ ವೈರಾಣು ನಿವಾರಣ ಕಣ ಉತ್ಪನ್ನವನ್ನು ಮೂರುಸಾವಿರ ಮಠದಲ್ಲಿಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಮಂಗೇಶ ಭೇಂಡೆ ಲೋಕಾರ್ಪಣೆ ಮಾಡಿದರು.
Vijaya Karnataka Web release of goma virus
ಗೋಮಯ ವೈರಾಣು ನಿವಾರಣ ಕಣ ಬಿಡುಗಡೆ


ಬಳಿಕ ಮಾತನಾಡಿದ ಅವರು, ಗೋವಿನ ಉತ್ಪನ್ನಗಳು ಮಾನವನ ಆರೋಗ್ಯಕ್ಕೆ ಪೂರಕವಾಗಿದೆ. ಪುರಾತನ ಕಾಲದಲ್ಲಿಹಾಗೂ ಪ್ರಸ್ತುತ ಗ್ರಾಮೀಣ ಭಾಗದಲ್ಲಿಕೂಡ ಗೋವಿನ ಸಗಣಿಯಿಂದ ಸಾರಣಿ ಮಾಡುವುದರಿಂದ ಮನೆಯಲ್ಲಿವೈರಾಣುಗಳು ನಿಯಂತ್ರಣಕ್ಕೆ ಬರುತ್ತಿತ್ತು. ಈ ಹಿನ್ನಲೆಯಲ್ಲಿಕೊರೊನಾ ವೈರಸನಂತಹ ವೈರಾಣುಗಳ ನಿಯಂತ್ರಣಕ್ಕೆ ಗೋ ಘೃತ ಸ್ವರ್ಶಿತ ಗೋಮಯ ವೈರಾಣು ನಿವಾರಣ ಕಣ ಪೂರಕವಾಗಲಿದೆ ಎಂದರು. ಈ ಉತ್ಪನ್ನ ಬೇಕಾದವರು ದೂ.ಸಂ. 9448116901 ಸಂಪರ್ಕಿಸಬಹುದು.

ದತ್ತಾತ್ರೇಯ ಭಟ್‌, ಮೆಹರೂಲಾಲ್‌ ಜೈನ, ಸುಬ್ರಹ್ಮಣ್ಯ ಶಿರಕೋಳ, ಶರದ್‌ ದೇಶಪಾಂಡೆ, ಸುಧೀರ ಸರಾಫ್‌ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ