ಹುಬ್ಬಳ್ಳಿ: ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರಾಜ್ಯ ಸರ್ಕಾರ 5 ಸಾವಿರ ರೂ. ಕೋವಿಡ್-19 ಪರಿಹಾರ ಧನ ಸಹಾಯ ಘೋಷಿಸಿದೆ. ಧಾರವಾಡ ಜಿಲ್ಲೆಯಲ್ಲಿ60,744 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಇದುವರೆಗೆ 40,370 ಜನರಿಗೆ ಸಹಾಯಧನ ಮಂಜೂರು ಮಾಡಲಾಗಿದೆ. ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಐಎಫ್ಎಸ್ಸಿ ಸಂಖ್ಯೆ ಹೊಂದಿದ ಬ್ಯಾಂಕ್ ಖಾತೆ ವರ ಇರದ ಒಟ್ಟು 20374 ಕಾರ್ಮಿಕರ ಸಹಾಯಧನ ಮಂಜೂರಾತಿ ಬಾಕಿ ಇದೆ. ಆದ್ದರಿಂದ ಕಾರ್ಮಿಕರು ಈ ವಿವರಗಳನ್ನು ಒಂದು ವಾರದೊಳಗೆ ಹುಬ್ಬಳ್ಳಿ ಕಾರ್ಮಿಕ ಅಧಿಕಾರಿ ಉಪ ಭಾಗ-1 ಹಾಗೂ 2ರ ಕಚೇರಿಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿತಿಳಿಸಿದೆ.
ಆಧಾರ್, ಬ್ಯಾಂಕ್ ಖಾತೆ ವಿವರ ಕೋರಿಕೆ
ಹುಬ್ಬಳ್ಳಿ: ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರಾಜ್ಯ ಸರ್ಕಾರ 5 ಸಾವಿರ ರೂ. ಕೋವಿಡ್-19 ಪರಿಹಾರ ಧನ ಸಹಾಯ ಘೋಷಿಸಿದೆ. ಧಾರವಾಡ ಜಿಲ್ಲೆಯಲ್ಲಿ60,744 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಇದುವರೆಗೆ 40,370 ಜನರಿಗೆ ಸಹಾಯಧನ ಮಂಜೂರು ಮಾಡಲಾಗಿದೆ. ಗುರುತಿನ
Vijaya Karnataka 19 Jun 2020, 5:31 pm