ಆ್ಯಪ್ನಗರ

ಕರವೇ ಪದಾಧಿಕಾರಿಗಳ ರಾಜೀನಾಮೆ

ಕಲಘಟಗಿ: ತಾಲೂಕಿನ ಕರ್ನಾಟಕಾ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿಬಣ)ದ ತಾಲೂಕು ಅಧ್ಯಕ್ಷ ಸಂತೋಷ ಸುಬ್ಬಣ್ಣವರ ಹಾಗೂ ಎಲ್ಲಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Vijaya Karnataka 12 Nov 2019, 5:00 am
ಕಲಘಟಗಿ: ತಾಲೂಕಿನ ಕರ್ನಾಟಕಾ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿಬಣ)ದ ತಾಲೂಕು ಅಧ್ಯಕ್ಷ ಸಂತೋಷ ಸುಬ್ಬಣ್ಣವರ ಹಾಗೂ ಎಲ್ಲಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Vijaya Karnataka Web resignation of caraway officers
ಕರವೇ ಪದಾಧಿಕಾರಿಗಳ ರಾಜೀನಾಮೆ


ಸಂಘಟನೆ ರಾಜ್ಯಾಧ್ಯ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರ ಅಸಹಕಾರ ವರ್ತನೆಗೆ ಬೇಸತ್ತು ರಾಜಿನಾಮೆ ನೀಡುತ್ತಿರುವುದಾಗಿ ಕಲಘಟಗಿಯ ಸಭಾಬವನದಲ್ಲಿಕರೆದ ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದರು. ಇಷ್ಟು ದಿವಸ ನಾಡು ನುಡಿ ತಾಲೂಕಿನ ಜ್ವಲಂತ ಸಮಸ್ಯ ಬಗ್ಗೆ ನಿರಂತರ ಹೋರಾಟಮಾಡಿರುವುದಾಗಿ ತಿಳಿಸಿದರು. ಮುಂದೆ ತಮ್ಮದೆ ಸ್ವಂತ ಸಂಘಟನೆ ಕಟ್ಟಿ ತಾಲೂಕಿನ ಎಳಿಗೆಗಾಗಿ ಶ್ರಮಿಸುವುದಾಗಿ ಸಂತೋಷ ಹೇಳಿದರು.

ಬಸವರಾಜ ಕಡ್ಲಾಸ್ಕರ,ಸುರೇಶ ಕಡ್ಲೆಣ್ಣವರ,ಮಲ್ಲಿಕಾರ್ಜುನ ಪಾಟೀಲ,ಪರಶುರಾಮಶಿಂದೆ,ಸತೀಶ ಜ್ಯೋತೆಪ್ಪನವರ,ಸುರೇಶಪಂಡಿತ,ಅನೀಲ ಮೋತನವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ