ಆ್ಯಪ್ನಗರ

ಕಾರ್ಯಾಧ್ಯಕ್ಷ ಸ್ಥಾನಕ್ಕೆ ಕಿತ್ತೂರ ರಾಜೀನಾಮೆ

ಹುಬ್ಬಳ್ಳಿ : ಧಾರವಾಡ ಮಹಾನಗರ ಜಿಲ್ಲಾ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಪಾಲಿಕೆ ಸದಸ್ಯ ಅಲ್ತಾಫನವಾಜ್‌ ಕಿತ್ತೂರ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

Vijaya Karnataka 29 Apr 2018, 5:00 am
ಹುಬ್ಬಳ್ಳಿ : ಧಾರವಾಡ ಮಹಾನಗರ ಜಿಲ್ಲಾ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಪಾಲಿಕೆ ಸದಸ್ಯ ಅಲ್ತಾಫನವಾಜ್‌ ಕಿತ್ತೂರ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
Vijaya Karnataka Web resignation of the opposition to the opposition
ಕಾರ್ಯಾಧ್ಯಕ್ಷ ಸ್ಥಾನಕ್ಕೆ ಕಿತ್ತೂರ ರಾಜೀನಾಮೆ


ಜೆಡಿಎಸ್‌ ಪಕ್ಷದ ವರಿಷ್ಠರು ಸರಿಯಾದ ಸಮಯಕ್ಕೆ ನನಗೆ ಟಿಕೆಟ್‌ ನೀಡದೇ ತೊಂದರೆ ಕೊಟ್ಟರು. ಕ್ಷೇತ್ರದಲ್ಲಿ 2 ಲಕ್ಷಕ್ಕೂ ಹೆಚ್ಚು ಮತದಾರರನ್ನು ಸಮಕ್ಷಮ ಭೇಟಿ ಮಾಡಿ ಮತಯಾಚಿಸಿದ್ದೆ. ಪಕ್ಷಕ್ಕಾಗಿ ನಿಷ್ಠಾವಂತನಾಗಿ ದುಡಿದೇ ಆದರೂ ಕೊನೆಯ ಕ್ಷಣದಲ್ಲಿ ಇಬ್ಬರಿಗೆ ಬಿ ಫಾರ್ಮ್‌ ನೀಡಿ ಗೊಂದಲ ಸೃಷ್ಟಿಸಿದರು. ನಾನು ನಾಮಪತ್ರ ಸಲ್ಲಿಸುವಾಗ, ಪ್ರಚಾರ ಮಾಡುವಾಗ ಪಕ್ಷದ ಸ್ಥಳೀಯ ನಾಯಕರು ಕೈಜೋಡಿಸಲಿಲ್ಲ ಹಾಗೂ ಪ್ರಚಾರಕ್ಕೆ ಕಡಿಮೆ ಸಮಯ ಇದಿದ್ದರಿಂದ ಬೇಸರವಾಯಿತು. ಆದ್ದರಿಂದ ಜೆಡಿಎಸ್‌ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಕಿತ್ತೂರ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ