ನಕಲಿ ಪಡಿತರ ಚೀಟಿ ಮಾಹಿತಿ ನೀಡುವವರಿಗೆ ಬಹುಮಾನ
ಧಾರವಾಡ : ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನಕಲಿ ಪಡಿತರ ಚೀಟಿ ಕುರಿತು ಮಾಹಿತಿ ನೀಡುವ ಸಾರ್ವಜನಿಕರಿಗೆ ಬಹುಮಾನ ಘೋಷಿಸಿದೆ.
Vijaya Karnataka 27 Jul 2019, 5:00 am
ಧಾರವಾಡ : ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನಕಲಿ ಪಡಿತರ ಚೀಟಿ ಕುರಿತು ಮಾಹಿತಿ ನೀಡುವ ಸಾರ್ವಜನಿಕರಿಗೆ ಬಹುಮಾನ ಘೋಷಿಸಿದೆ.
ಯಶಸ್ವಿಯಾಗಿ ಪತ್ತೆ ಹಚ್ಚಿದ ಪ್ರತಿಯೊಂದು ನಕಲಿ ಪಡಿತರ ಚೀಟಿಗೆ 400ರೂ.ಗಳಂತೆ ಬಹುಮಾನ ನೀಡಲಾಗುವುದು. ಅನಧಿಕೃತ ಇಲ್ಲವೆ ಮಾರ್ಗಾಂತರ ಪಡಿತರ ವಸ್ತು ಬಗ್ಗೆ ಮಾಹಿತಿ ನೀಡಿ ಮಾರ್ಗಾಂತರ ದೃಢಪಟ್ಟರೆ ಅಗತ್ಯ ವಸ್ತು ಕಾಯ್ದೆ 1955 ಪರಿಚ್ಛೇದ 6 (ಎ) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳುವ ಪಡಿತರ ವಸ್ತು ಒಟ್ಟು ಮೌಲ್ಯದ ಶೇ.5 ರಷ್ಟನ್ನು ಮಾಹಿತಿದಾರರಿಗೆ ಬಹುಮಾನ ನೀಡಲಾಗುವುದು ಎಂದು ಜಂಟಿನಿರ್ದೇಶಕ ಸದಾಶಿವ ಮರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಶಸ್ವಿಯಾಗಿ ಪತ್ತೆ ಹಚ್ಚಿದ ಪ್ರತಿಯೊಂದು ನಕಲಿ ಪಡಿತರ ಚೀಟಿಗೆ 400ರೂ.ಗಳಂತೆ ಬಹುಮಾನ ನೀಡಲಾಗುವುದು. ಅನಧಿಕೃತ ಇಲ್ಲವೆ ಮಾರ್ಗಾಂತರ ಪಡಿತರ ವಸ್ತು ಬಗ್ಗೆ ಮಾಹಿತಿ ನೀಡಿ ಮಾರ್ಗಾಂತರ ದೃಢಪಟ್ಟರೆ ಅಗತ್ಯ ವಸ್ತು ಕಾಯ್ದೆ 1955 ಪರಿಚ್ಛೇದ 6 (ಎ) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳುವ ಪಡಿತರ ವಸ್ತು ಒಟ್ಟು ಮೌಲ್ಯದ ಶೇ.5 ರಷ್ಟನ್ನು ಮಾಹಿತಿದಾರರಿಗೆ ಬಹುಮಾನ ನೀಡಲಾಗುವುದು ಎಂದು ಜಂಟಿನಿರ್ದೇಶಕ ಸದಾಶಿವ ಮರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.