ಆ್ಯಪ್ನಗರ

ರಸ್ತೆ ಬದಿ ಕಂದಕ ನಿರ್ಮಾಣ, ಹೆಚ್ಚಿದ ಆತಂಕ

ಅಳ್ನಾವರ : ಇಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಾರ್ಗದಿಂದ ಬೆಣಚಿ ಗ್ರಾಮಕ್ಕೆ ಸಾಗುವ ರಸ್ತೆಯಲ್ಲಿಮಾನಕಾಪೂರ ಬಡಾವಣೆ ಹತ್ತಿರ ರಸ್ತೆ ಬದಿ ದೊಡ್ಡ ಪ್ರಮಾಣದ ಅಪಾಯಕಾರಿ ಕಂದಕ ಉಂಟಾಗಿ ಜನರಲ್ಲಿನಡುಕ ಹುಟ್ಟಿಸಿದೆ.

Vijaya Karnataka 22 Oct 2019, 5:00 am
ಅಳ್ನಾವರ : ಇಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಾರ್ಗದಿಂದ ಬೆಣಚಿ ಗ್ರಾಮಕ್ಕೆ ಸಾಗುವ ರಸ್ತೆಯಲ್ಲಿಮಾನಕಾಪೂರ ಬಡಾವಣೆ ಹತ್ತಿರ ರಸ್ತೆ ಬದಿ ದೊಡ್ಡ ಪ್ರಮಾಣದ ಅಪಾಯಕಾರಿ ಕಂದಕ ಉಂಟಾಗಿ ಜನರಲ್ಲಿನಡುಕ ಹುಟ್ಟಿಸಿದೆ.
Vijaya Karnataka Web road side trench construction increased anxiety
ರಸ್ತೆ ಬದಿ ಕಂದಕ ನಿರ್ಮಾಣ, ಹೆಚ್ಚಿದ ಆತಂಕ


ತಿರುವು ಮುರುವು ರಸ್ತೆ ಇದಾಗಿದೆ. ರಸ್ತೆಯಲ್ಲಿಸಾಗುವಾಗ ಕಂದಕದಲ್ಲಿ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಪ್ರಯಾಣಿಕ ಬಾಳು ಜಾಧವ ತಿಳಿಸಿದ್ದಾರೆ. ಪಾದಚಾರಿಗಳು ಸಹ ಕೈಯಲ್ಲಿಜೀವ ಹಿಡಿದು ಸಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಂದಕ ಮುಚ್ಚಿ ಪ್ರಯಾಣಿಕರ ಸುರಕ್ಷತೆ ಕಾಪಾಡಬೇಕು ಎಂದು ಸಂತೋಷ ಬಡಿಗೇರ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ