ಆ್ಯಪ್ನಗರ

ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಉತ್ಸವ

ಧಾರವಾಡ : ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮನಸೂರ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಕನಕ ಕಲಾ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಹಮ್ಮಿಕೊಂಡ ರಾಷ್ಟ್ರವೀರ ಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಉತ್ಸವವನ್ನು ಪೌರಾಡಳಿತ ಸಚಿವ ಸಿ.ಎಸ್‌ ಶಿವಳ್ಳಿ ಉದ್ಘಾಟಿಸಿದರು.

Vijaya Karnataka 28 Jan 2019, 5:00 am
ಧಾರವಾಡ : ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮನಸೂರ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಕನಕ ಕಲಾ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಹಮ್ಮಿಕೊಂಡ ರಾಷ್ಟ್ರವೀರ ಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಉತ್ಸವವನ್ನು ಪೌರಾಡಳಿತ ಸಚಿವ ಸಿ.ಎಸ್‌ ಶಿವಳ್ಳಿ ಉದ್ಘಾಟಿಸಿದರು.
Vijaya Karnataka Web sangolli i rayanna cultural festival
ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಉತ್ಸವ


ನಂತರ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಹೋರಾಟ ಮಾಡಿ ನಾಡಿಗೆ ಗೌರವ ತಂದ ಶ್ರೇಷ್ಠ ಹೋರಾಟಗಾರ. ಸಂಗೊಳ್ಳಿ ರಾಯಣ್ಣ ಬ್ರಿಟಿಷರನ್ನು ದೇಶಬಿಟ್ಟು ತೊಲಗಿಸಲು ವಿವಿಧ ವಿರೋಚಿತ ಯುದ್ಧಗೈದು ಅದರಲ್ಲು ಗೆರಿಲ್ಲಾ ಮಾದರಿ ತಂತ್ರವನ್ನು ಅನುಸರಿಸಿದ್ದರು. ಅವರ ವಿರೋಚಿತ ಬದುಕನ್ನು ನಾವೆಲ್ಲ ಅಳವಡಿಸಿಕೊಂಡು ಚಿಂತಿಸಬೇಕಿದೆ ಎಂದರು.

ಶ್ರೀಮಠದ ಬಸವಾಜ ದೇವರು, ಎಚ್‌.ಎಸ್‌.ಗಂಟಿ, ಮಲ್ಲು ಹುಲಗುಂಡಿ, ಚಂದ್ರಪ್ಪ ಸೊಬಟೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ