ಆ್ಯಪ್ನಗರ

ವಿಜ್ಞಾನ ವಸ್ತು ಪ್ರದರ್ಶನ

ಧಾರವಾಡ : ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳ ವಸ್ತು ಪ್ರದರ್ಶನವನ್ನು ಪವನ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿ, ವೈಜ್ಞಾನಿಕ ತಿಳಿವಳಿಕೆ ಹಾಗೂ ತುಡಿತ ವಿದ್ಯಾರ್ಥಿಗಳಲ್ಲಿ

Vijaya Karnataka 9 Sep 2019, 5:00 am
ಧಾರವಾಡ : ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳ ವಸ್ತು ಪ್ರದರ್ಶನವನ್ನು ಪವನ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web science museum exhibition
ವಿಜ್ಞಾನ ವಸ್ತು ಪ್ರದರ್ಶನ

ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿ, ವೈಜ್ಞಾನಿಕ ತಿಳಿವಳಿಕೆ ಹಾಗೂ ತುಡಿತ ವಿದ್ಯಾರ್ಥಿಗಳಲ್ಲಿ ಅವಶ್ಯಕವಾಗಿ ಇರಬೇಕು. ಮಕ್ಕಳಲ್ಲಿ ಭಾಷಾ ಸಮತೋಲನ ಬೆಳೆಸಬೇಕೆಂದು ಕರೆ ಕೊಟ್ಟರು.

ಕವಿವಿ ಮಾಜಿ ಉಪಕುಲಪತಿ ಡಿ.ಸಿ.ಪಾವಟೆ ಮಾತನಾಡಿ, ಪರಿಸರ ಸ್ವಚ್ಛತೆಯಿಂದ ಪರಿಸರ ರಕ್ಷ ಣೆ ಸಾಧ್ಯ. ಪರಿಸರ ಸ್ವಚ್ಛತೆಯ ಬಗ್ಗೆ ಎಲ್ಲರೂ ಗಮನ ಹರಿಸಬೇಕೆಂದು ಹೇಳಿದರು. ಪ್ರಯತ್ನವೇ ಯಶಸ್ಸಿನ ಮೆಟ್ಟಿಲು ಎಂದು ಹೇಳಿದರು.

ವೇದಿಕೆ ಮೇಲೆ ಧಾರವಾಡ ಶಹರ ಕ್ಷೇತ್ರ ಶಿಕ್ಷ ಣಾಧಿಕಾರಿ ಅಕ್ಬರ್‌ ಅಲಿ ಖಾಜಿ, ಹುಬ್ಬಳ್ಳಿ ಶಿಕ್ಷ ಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಮಿತ್ರ ಶಿಕ್ಷ ಣ ಸಂಸ್ಥೆ ಕಾರ್ಯದರ್ಶಿ ಶಂಕರ ಪಾಟೀಲ, ಉಪಾಧ್ಯಕ್ಷೆ ರತ್ನಾ ಪಾಟೀಲ, ಪ್ರಾಂಶುಪಾಲ ಲೂಯಿಸ್‌ ಬರೆಟ್ಟೊ, ವೀಣಾ ತುಪ್ಪದ, ಚಂದ್ರು ತೊರಗಲ್ಲಮಠ, ಎಸ್‌.ಧರಣಿ, ಇದ್ದರು. ಲಾವಣ್ಯ ಮರಿಬಾ ಶೆಟ್ಟಿ ನಿರೂಪಿಸಿದರು. ಆಫ್ಜಿಯಾ ತಹಸೀಲ್ದಾರ್‌, ಶ್ರೇಯಾ ಚೌಧರಿ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀೕದೇವಿ ಸನದಿ ಪರಿಚಯಿಸಿದರು. ಸಂಕೇತ ಕಿಲ್ಲೇದಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ