ಆ್ಯಪ್ನಗರ

ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆ

ಧಾರವಾಡ: ಮಂಗಳೂರಿನ ಜಿಲ್ಲಾಕ್ರೀಡಾಂಗಣದಲ್ಲಿಮಾಸ್ಟರ್ಸ್ ಅಥ್ಲೆಟಿಕ್ಸ್‌ ಅಸೋಸಿಯೇಶನ್‌ ಆಫ್‌ ಕರ್ನಾಟಕ ಸಂಸ್ಥೆಯಿಂದ ನಡೆದ 40ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿಧಾರವಾಡ ಕೇಂದ್ರ ಕಾರಾಗೃಹದ ಕಚೇರಿ ಅಧೀಕ್ಷಕ ಭೀಮಾಶಂಕರ ಡಾಂಗೆ ಸ್ಪರ್ಧಿಸಿ 45ಕ್ಕಿಂತ ಹೆಚ್ಚು ವಯೋಮಾನದ 100ಮೀಟರ್‌

Vijaya Karnataka 17 Nov 2019, 5:00 am
ಧಾರವಾಡ: ಮಂಗಳೂರಿನ ಜಿಲ್ಲಾಕ್ರೀಡಾಂಗಣದಲ್ಲಿಮಾಸ್ಟರ್ಸ್ ಅಥ್ಲೆಟಿಕ್ಸ್‌ ಅಸೋಸಿಯೇಶನ್‌ ಆಫ್‌ ಕರ್ನಾಟಕ ಸಂಸ್ಥೆಯಿಂದ ನಡೆದ 40ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿಧಾರವಾಡ ಕೇಂದ್ರ ಕಾರಾಗೃಹದ ಕಚೇರಿ ಅಧೀಕ್ಷಕ ಭೀಮಾಶಂಕರ ಡಾಂಗೆ ಸ್ಪರ್ಧಿಸಿ 45ಕ್ಕಿಂತ ಹೆಚ್ಚು ವಯೋಮಾನದ 100ಮೀಟರ್‌ ಓಟದ ಸ್ಪರ್ಧೆಯಲ್ಲಿಪ್ರಥಮ, 400 ಮೀ.ಓಟದಲ್ಲಿದ್ವಿತೀಯ ಹಾಗೂ 800 ಮೀ.ಓಟದ ಸ್ಪರ್ದೆಯಲ್ಲಿದ್ವಿತೀಯ ಸ್ಥಾನ ಪಡೆದಿದ್ದಾರೆ. ಮಣಿಪುರದಲ್ಲಿನಡೆಯಲಿರುವ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
Vijaya Karnataka Web selection for the nationwide senior games
ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆ


ವಿಜೇತ ಭೀಮಾಶಂಕರ ಡಾಂಗೆ ಅವರನ್ನು ಕಾರಾಗೃಹದ ಅಧೀಕ್ಷಕ ಡಾ. ಅನಿತಾ ಆರ್‌. ಹಾಗೂ ಕಚೇರಿ ಸಿಬ್ಬಂದಿ ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ