ಆ್ಯಪ್ನಗರ

ಜ್ಯೋತಿ ಬೆಳಗಿಸಿ

ಧಾರವಾಡ: ದೇಶದ ಪ್ರಧಾನಿ ನೀಡಿದ ಕರೆಯಂತೆ ಏ.5ರಂದು ರಾತ್ರಿ 9ಕ್ಕೆ ಎಲ್ಲದೇಶವಾಸಿಗಳು ಜ್ಯೋತಿ ಪ್ರಜ್ವಲನ ಪ್ರಕ್ರಿಯೆಯಲ್ಲಿಪಾಲ್ಗೊಳ್ಳಬೇಕೆಂದು ಕಾಶಿ ಜ್ಞಾನ ಪೀಠದ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮನವಿ ಮಾಡಿದ್ದಾರೆ.

Vijaya Karnataka 5 Apr 2020, 5:00 am
ಧಾರವಾಡ: ದೇಶದ ಪ್ರಧಾನಿ ನೀಡಿದ ಕರೆಯಂತೆ ಏ.5ರಂದು ರಾತ್ರಿ 9ಕ್ಕೆ ಎಲ್ಲದೇಶವಾಸಿಗಳು ಜ್ಯೋತಿ ಪ್ರಜ್ವಲನ ಪ್ರಕ್ರಿಯೆಯಲ್ಲಿಪಾಲ್ಗೊಳ್ಳಬೇಕೆಂದು ಕಾಶಿ ಜ್ಞಾನ ಪೀಠದ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮನವಿ ಮಾಡಿದ್ದಾರೆ.
Vijaya Karnataka Web shine the jyoti
ಜ್ಯೋತಿ ಬೆಳಗಿಸಿ


ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅಂದು ರಾತ್ರಿ 9ಕ್ಕೆ ಸರಿಯಾಗಿ ಮನೆಯ ವಿದ್ಯುದ್ದೀಪಗಳನ್ನು ಬಂದ್‌ ಮಾಡಿ ಮಣ್ಣಿನ ಹಣತೆಗಳಲ್ಲಿಜ್ಯೋತಿ ಬೆಳಗಿಸಬೇಕು. ಎಲ್ಲರೂ ಒಂದೇ ಸ್ವರದಿಂದ ಓಂಕಾರ ಹೇಳುತ್ತ ಅಸತೋಮಾ ಸದ್ಗಮಯ... ತಮಸೋಮಾ ಜ್ಯೋತಿರ್ಗಮಯ... ಮೃತ್ಯೋರ್ಮಾ ಅಮೃತಂಗಮಯ... ಓಂ ಶಾಂತಿ, ಶಾಂತಿ, ಶಾಂತಿಃ.. ಎಂದು ಹೇಳಬೇಕೆಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ