ಆ್ಯಪ್ನಗರ

ಶಿವಾಜಿ ದೇಶಪ್ರೇಮ ಯುವಕರಿಗೆ ಸ್ಪೂರ್ತಿ

ಉಪ್ಪಿನಬೆಟಗೇರಿ : ಶಿವಾಜಿ ಮಹಾರಾಜರ ದೇಶಪ್ರೇಮ ಇಂದಿನ ಯುವಕರಿಗೆ ಸ್ಪೂರ್ತಿದಾಯಕ ಎಂದು ಗುರುರಾಜ ಪಾಟೀಲ ಹೇಳಿದರು. ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಯುವಕ ಮಂಡಳದ ವತಿಯಿಂದ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿ

Vijaya Karnataka 8 May 2019, 5:00 am
ಉಪ್ಪಿನಬೆಟಗೇರಿ : ಶಿವಾಜಿ ಮಹಾರಾಜರ ದೇಶಪ್ರೇಮ ಇಂದಿನ ಯುವಕರಿಗೆ ಸ್ಪೂರ್ತಿದಾಯಕ ಎಂದು ಗುರುರಾಜ ಪಾಟೀಲ ಹೇಳಿದರು.
Vijaya Karnataka Web shivaji patriotic youngsters inspiration
ಶಿವಾಜಿ ದೇಶಪ್ರೇಮ ಯುವಕರಿಗೆ ಸ್ಪೂರ್ತಿ

ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಯುವಕ ಮಂಡಳದ ವತಿಯಿಂದ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲಿನ ಅಂಬಾಭವಾನಿ ದೇವಸ್ಥಾನದ ಹತ್ತಿರದ ಖಾದಿ ಕೇಂದ್ರದ ಪಕ್ಕದಲ್ಲಿ ಶಿವಾಜಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.

ನಂತರ ಸೇರಿದ್ದ ಯುವಕರು ಜಯ ಘೋಷಣೆ ಕೂಗಿದರು. ಈರಣ್ಣ ಜಾಧವ, ನಾಗರಾಜ ಪವಾರ, ನಾರಾಯಣ ಜಾಧವ, ಸಂತೋಷ ಕ್ಷೀರಸಾಗರ, ರಾಮು, ರತ್ನಪ್ಪ, ನಾಗರಾಜ, ಬಸವರಾಜ, ಆಕಾಶ, ಮುತ್ತು, ಅಮೃತ, ಸಂದೀಪ, ಕೇತನ್‌, ರೋಹಿತ, ಸಾಗರ, ಕಾರ್ತಿಕ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ