ಆ್ಯಪ್ನಗರ

ಕೌಶಲ ತರಬೇತಿ, ಉದ್ಯೋಗ ಮೇಳ

ಕಲಘಟಗಿ: ಪಟ್ಟಣದ ತುಮರಿಕೂಪ್ಪ ಗ್ರಾಮದ ಗುಡ್‌ ನ್ಯೂಸ್‌ ಕಾಲೇಜ ಆವರಣದಲ್ಲಿಡಿ.7, 8ರಂದು ನಿರುದ್ಯೋಗ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ಹಾಗೂ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಸಿ.ಎಂ.ನಿಂಬಣ್ಣವರ ತಿಳಿಸಿದರು.

Vijaya Karnataka 14 Nov 2019, 5:00 am
ಕಲಘಟಗಿ: ಪಟ್ಟಣದ ತುಮರಿಕೂಪ್ಪ ಗ್ರಾಮದ ಗುಡ್‌ ನ್ಯೂಸ್‌ ಕಾಲೇಜ ಆವರಣದಲ್ಲಿಡಿ.7, 8ರಂದು ನಿರುದ್ಯೋಗ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ಹಾಗೂ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಸಿ.ಎಂ.ನಿಂಬಣ್ಣವರ ತಿಳಿಸಿದರು.
Vijaya Karnataka Web skills training job fair
ಕೌಶಲ ತರಬೇತಿ, ಉದ್ಯೋಗ ಮೇಳ


ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ನಿರುದ್ಯೋಗ ಯುವಕ ಯುವತಿಯರಿಗೆ ಈ ಮೇಳ ಸಹಾಯಕಾರಿಯಾಗಲಿದೆ.ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಐಟಿಐ, ನರ್ಸಿಂಗ, ಬಿಬಿಎ, ಎಂಬಿಎ ವಿದ್ಯಾರ್ಥಿಗಳು ತರಬೇತಿ ಪ್ರಯೋಜನ ಪಡೆಯಬಹುದು. ಸಂದರ್ಶನದಲ್ಲಿಆಯ್ಕೆಯಾದ ಅಭ್ಯರ್ಥಿಗಳಿಗೆ ಆಯ್ಕೆ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಉದ್ಯೋಗ ಮೇಳದ ಮ್ಯಾನೇಜಿಂಗ ಡೈರೆಕ್ಟರ್‌ ತೇಜಸ್ವಿ ಬೀಳಗಿ ಮಾತನಾಡಿ, ತಾಲೂಕಿನ ಎಲ್ಲಅಭ್ಯರ್ಥಿಗಳು ಮೇಳದಲ್ಲಿಪಾಲ್ಗೊಳ್ಳಬಹುದು ಎಂದರು.

ನರೇಶ ಮಲ್ನಾಡದ, ನಿಜು, ಥಾಮಸ್‌, ವಿಜಯಲಕ್ಷ್ಮೇ ಆಡಿನವರ,ನಿಂಗಪ್ಪ ಸುತಗಟ್ಟಿ,ಬಸವರಾಜ ಶೇರೆವಾಡ, ಸಾಯಿನಾಥ ಯಲ್ಲಾಪೂರಕರ,ಬಸವರಾಜ ಮಾದರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ