ಆ್ಯಪ್ನಗರ

ದೇಶಾದ್ಯಂತ ಸ್ಪೆಂಡ್‌ ಇಂಡಿಯಾ ಅಭಿಯಾನ

ಹುಬ್ಬಳ್ಳಿ: ಕೋವಿಡ್‌-19 ಕಾರಣದಿಂದ ನೆಲಕಚ್ಚಿರುವ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರಕುಗಳ ಬೇಡಿಕೆ ಹೆಚ್ಚಳವಾಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಜನ ಹೆಚ್ಚು ಖರೀದಿಸುವಂತೆ ಪ್ರೋತ್ಸಾಹಿಸಲು ಸ್ಪೆಂಡ್‌ ಇಂಡಿಯಾ ಅಭಿಯಾನ ಆರಂಭಿಸಿದ್ದೇವೆ ಎಂದು ಅಭಿಯಾನದ ಸಂಚಾಲಕ ಕೆ.ಟಿ. ದೇಸಾಯಿ ಹೇಳಿದರು.

Vijaya Karnataka 14 Jun 2020, 5:00 am
ಹುಬ್ಬಳ್ಳಿ: ಕೋವಿಡ್‌-19 ಕಾರಣದಿಂದ ನೆಲಕಚ್ಚಿರುವ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರಕುಗಳ ಬೇಡಿಕೆ ಹೆಚ್ಚಳವಾಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಜನ ಹೆಚ್ಚು ಖರೀದಿಸುವಂತೆ ಪ್ರೋತ್ಸಾಹಿಸಲು ಸ್ಪೆಂಡ್‌ ಇಂಡಿಯಾ ಅಭಿಯಾನ ಆರಂಭಿಸಿದ್ದೇವೆ ಎಂದು ಅಭಿಯಾನದ ಸಂಚಾಲಕ ಕೆ.ಟಿ. ದೇಸಾಯಿ ಹೇಳಿದರು.
Vijaya Karnataka Web spend india campaign across the country
ದೇಶಾದ್ಯಂತ ಸ್ಪೆಂಡ್‌ ಇಂಡಿಯಾ ಅಭಿಯಾನ


ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಒಂದೆರಡು ತಿಂಗಳ ಬಳಿಕ ಯಾವುದಾದರೂ ವಸ್ತುಗಳನ್ನು ಕೊಳ್ಳುವ ಯೋಜನೆ ಇದ್ದರೆ ಅದನ್ನು ಈಗಲೇ ತೆಗೆದುಕೊಳ್ಳಲು ನಾವು ಪ್ರೋತ್ಸಾಹಿಸುತ್ತೇವೆ. ವಸ್ತುಗಳು ಹೆಚ್ಚು ಮೊತ್ತದ ಅಥವಾ ಹೆಚ್ಚು ಬೆಲೆ ಬಾಳುವ ವಸ್ತುಗಳೇ ಆಗಬೇಕೆಂದಿಲ್ಲ. ಯಾವುದೇ ಆಗಲಿ, ಮಾರುಕಟ್ಟೆಯಲ್ಲಿಹೆಚ್ಚಾಗಿ ಹಣದ ಚಲನೆ ಆಗುವಂತೆ ನೋಡಕೊಳ್ಳಬೇಕಾದುದು ಜನತೆಯ ಜವಾಬ್ದಾರಿ ಎಂದರು.

ಇದಕ್ಕಾಗಿ ನಾವು ಫೇಸ್‌ಬುಕ್‌, ಟ್ವಿಟ್ಟರ್‌ ಸೇರಿದಂತೆ ಎಲ್ಲಸಾಮಾಜಿಕ ಜಾಲತಾಣದಲ್ಲಿಸ್ಪೆಂಡ್‌ ಇಂಡಿಯಾ ಎಂಬ ಅಭಿಯಾನ ಆರಂಭಿಸಲಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿಆರ್ಯಾ ಹಳ್ಳಿಕೇರಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ