ಆ್ಯಪ್ನಗರ

ಅಧ್ಯಾತ್ಮ ಚಿಂತನ ಸಮಾವೇಶ

ಧಾರವಾಡ : ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶಿವಾನಂದ ಮಠದಲ್ಲಿ ಫೆ.5ರವರೆಗೆ ಶ್ರೀ ಸದ್ಗುರು ವಾಸುದೇವ ಸ್ವಾಮೀಜಿ 40ನೇ ಪುಣ್ಯಾರಾಧನೆ ಹಾಗೂ ಲಿ.ಶ್ರೀಬಸವರಾಜ ಸ್ವಾಮಿಗಳ 7ನೇ ಪುಣ್ಯಾರಾಧನೆಯ ಕಾರ್ಯಕ್ರಮದ ಅಂಗವಾಗಿ ಅಧ್ಯಾತ್ಮ ಚಿಂತನ ಸಮಾವೇಶ ಆಯೋಜಿಸಲಾಗಿದೆ.

Vijaya Karnataka 2 Feb 2019, 5:00 am
ಧಾರವಾಡ : ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶಿವಾನಂದ ಮಠದಲ್ಲಿ ಫೆ.5ರವರೆಗೆ ಶ್ರೀ ಸದ್ಗುರು ವಾಸುದೇವ ಸ್ವಾಮೀಜಿ 40ನೇ ಪುಣ್ಯಾರಾಧನೆ ಹಾಗೂ ಲಿ.ಶ್ರೀಬಸವರಾಜ ಸ್ವಾಮಿಗಳ 7ನೇ ಪುಣ್ಯಾರಾಧನೆಯ ಕಾರ್ಯಕ್ರಮದ ಅಂಗವಾಗಿ ಅಧ್ಯಾತ್ಮ ಚಿಂತನ ಸಮಾವೇಶ ಆಯೋಜಿಸಲಾಗಿದೆ.
Vijaya Karnataka Web spiritual thought convention
ಅಧ್ಯಾತ್ಮ ಚಿಂತನ ಸಮಾವೇಶ


ಮಠಾಧೀಶ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಗದಗ ಶಿವಾನಂದ ಮಠದ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ, ಹರಳಕಟ್ಟಿಯ ನಿಜಗುಣ ಶ್ರೀಗಳು,

ಪಾಲ್ಗೊಳ್ಳುವರು. ಇಚಲಕರಂಜಿ ಭಕ್ತಿಯೋಗಾಶ್ರಮದ ಮಹೇಶಾನಂದ ಶ್ರೀಗಳಿಂದ ನಿತ್ಯ ಸಂಜೆ 7ಕ್ಕೆ ವಿವಿಧ ಸಂತ-ಶರಣ-ಮಹಾತ್ಮರ ಸಂದೇಶಗಳನ್ನಾಧರಿಸಿದ ಪ್ರವಚನ ಜರುಗಲಿದೆ.

ಫೆ.5 ರಂದು ಪ್ರಾತಃಕಾಲದಲ್ಲಿ ರುದ್ರಾಭಿಷೇಕ ಮತ್ತು ಅಲಂಕಾರ ಪೂಜೆಗಳು ಮಠದಲ್ಲಿ ನಡೆಯಲಿವೆ. ಸಂಜೆ 5ಕ್ಕೆ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ರಥೋತ್ಸವ ಹಾಗೂ ನಿತ್ಯವೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ಶಿವಾನಂದ ಮಠದ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ