ಆ್ಯಪ್ನಗರ

ಶಂಕರಮಠಕ್ಕೆ ಸ್ವರ್ಣವಲ್ಲೀ ಶ್ರೀ ಭೇಟಿ

ಧಾರವಾಡ: ನಗರದ ಯಾಲಕ್ಕಿ ಶೆಟ್ಟರ ಕಾಲೋನಿಯ ಶಂಕರ ಮಠಕ್ಕೆ ಶುಕ್ರವಾರ ಸೋಂದಾ ಸೋರ್ಣವಲ್ಲಿಗಂಗಾಧರೇಂದ್ರ ಸರಸ್ವತಿ ಶ್ರೀಗಳು ಆಗಮಿಸಿ ಚಿತ್ರದುರ್ಗದಲ್ಲಿನಡೆಯಲಿರುವ ಗೀತಾಭಿಯಾನ -2019ರ ಪೂರ್ವ ಭಾವಿ ಸಭೆ ನಡೆಸಿದರು.

Vijaya Karnataka 19 Oct 2019, 5:00 am
ಧಾರವಾಡ: ನಗರದ ಯಾಲಕ್ಕಿ ಶೆಟ್ಟರ ಕಾಲೋನಿಯ ಶಂಕರ ಮಠಕ್ಕೆ ಶುಕ್ರವಾರ ಸೋಂದಾ ಸೋರ್ಣವಲ್ಲಿಗಂಗಾಧರೇಂದ್ರ ಸರಸ್ವತಿ ಶ್ರೀಗಳು ಆಗಮಿಸಿ ಚಿತ್ರದುರ್ಗದಲ್ಲಿನಡೆಯಲಿರುವ ಗೀತಾಭಿಯಾನ -2019ರ ಪೂರ್ವ ಭಾವಿ ಸಭೆ ನಡೆಸಿದರು.
Vijaya Karnataka Web sri swarnavalli visit sri shankaramath
ಶಂಕರಮಠಕ್ಕೆ ಸ್ವರ್ಣವಲ್ಲೀ ಶ್ರೀ ಭೇಟಿ


ಈ ವೇಳೆ ಅವರು, ಜಿಲ್ಲೆಯಲ್ಲಿಎಲ್ಲಶಾಲಾ ಕಾಲೇಜುಗಳಲ್ಲಿಗೀತೆಯ 16ನೇ ಅಧ್ಯಯದ ಎಲ್ಲಶ್ಲೋಕಗಳನ್ನು ಪಠಣ ಮಾಡಿಸಬೇಕು ಜತೆಗೆ ಈ ಕುರಿತು ರಸಪ್ರಶ್ನೆ, ಚರ್ಚಾ ಸ್ಪರ್ಧೆ ಏರ್ಪಡಿಸಲು ಸೂಚಿಸಿದರು.

ಅಲ್ಲದೇ 16ನೇ ಅಧ್ಯಾಯದಲ್ಲಿನರಕ ಎಂದರೇನು? ಅದನ್ನು ಯಾವ ರೀತಿಯಲ್ಲಿವಿವರಿಸಲಾಗಿದೆ ಎಂಬುದನ್ನು ತಿಳಿಸಿ, ಅಹಂಕಾರ ಅಭಿಮಾನಾದಿಗಳನ್ನು ಬಿಡಬೇಕು ಎಂದು ಭಕ್ತರಿಗೆ ತಿಳಿಸಿದರು.

ಸಭೆಯಲ್ಲಿಅಭಿಯಾನದ ಸಂಚಾಲಕ ಜಿ.ಆರ್‌.ಭಟ್‌, ವಾಣಿ ಹಂದಿಗೋಳ, ರಾಧಾ ದೇಸಾಯಿ, ಶ್ರೀಧರ ಇನಾಮದಾರ, ಸೂರ್ಯನಾರಾಯಣ ಭಟ್‌, ಮಾಲಿನಿ ಶಾಸ್ತ್ರೀ, ವಿಠಲ ಶೆಟ್ಟಿ, ಎಸ್‌.ಆರ್‌.ಹೆಗಡೆ, ಮಧುರಾ ಹೆಗಡೆ ಸೇರಿದಂತೆ ಇತರ ಮಹಿಳಾ ಮಂಡಳಗಳ ಸದಸ್ಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ