ಆ್ಯಪ್ನಗರ

ರಾಜ್ಯ ಜಾಹೀರಾತು ನೀತಿ ಪರಿಷ್ಕರಣೆ, ಸಲಹೆ ಆಹ್ವಾನ

ಹುಬ್ಬಳ್ಳಿ : ರಾಜ್ಯದ ಜಾಹೀರಾತು ನೀತಿ- 2013 ಅನುಷ್ಠಾನ ನಿಯಮಗಳು 2014 ಜಾರಿಗೆ ಬಂದು ಐದು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿನಿಯಮಗಳನ್ನು ಪರಿಷ್ಕರಿಸಲು ಯೋಜಿಸಲಾಗಿದೆ.

Vijaya Karnataka 14 Sep 2019, 5:00 am
ಹುಬ್ಬಳ್ಳಿ : ರಾಜ್ಯದ ಜಾಹೀರಾತು ನೀತಿ- 2013 ಅನುಷ್ಠಾನ ನಿಯಮಗಳು 2014 ಜಾರಿಗೆ ಬಂದು ಐದು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿನಿಯಮಗಳನ್ನು ಪರಿಷ್ಕರಿಸಲು ಯೋಜಿಸಲಾಗಿದೆ.
Vijaya Karnataka Web state advertising policy revision advice invited
ರಾಜ್ಯ ಜಾಹೀರಾತು ನೀತಿ ಪರಿಷ್ಕರಣೆ, ಸಲಹೆ ಆಹ್ವಾನ


ಆದ ಕಾರಣ, ಜಾಹೀರಾತು ನೀತಿ-2013 ಅನುಷ್ಠಾನ ನಿಯಮಗಳು 2014 ರ ಪರಿಷ್ಕರಣೆ ಸಂಬಂಧ ರಾಜ್ಯದಲ್ಲಿರುವ ಪತ್ರಿಕಾ ಸಂಘಟನೆಗಳಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ.

ಜಾಹೀರಾತು ಅನುಷ್ಠಾನ ನಿಯಮಗಳ ಪರಿಷ್ಕರಣೆ ಸಂಬಂಧ ಸಲಹೆಗಳನ್ನು ಲಿಖಿತವಾಗಿ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ, ಸಂಖ್ಯೆ: 17 ಭಗವಾನ್‌ ಮಹಾವೀರ ರಸ್ತೆ, (ಇನ್ಫೆಂಟ್ರಿ ರಸ್ತೆ) ಬೆಂಗಳೂರು- 560 001 ಅವರಿಗೆ ಸೆ.30 ರೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ