ಆ್ಯಪ್ನಗರ

11 ರಂದು ರಾಜ್ಯ ಮಟ್ಟದ ವಧು ವರ ಸಮಾವೇಶ

ಹುಬ್ಬಳ್ಳಿ : ಶ್ರೀ ಗುರು ಅಸೋಸಿಯೇಟ್ಸ್‌ ವತಿಯಿಂದ ಇಲ್ಲಿಯ ಕೆಸಿಸಿ ಬ್ಯಾಂಕ್‌ ಸಭಾಭವನದಲ್ಲಿ ವೀರಶೈವ ಲಿಂಗಾಯಿತ ಮತ್ತು ಒಳಪಂಗಡಗಳ ರಾಜ್ಯಮಟ್ಟದ ವಧು-ವರ ಹಾಗೂ ಪಾಲಕ ಪರಸ್ಪರ ಪರಿಚಯ ಸಮಾವೇಶ ಆ. 11ರಂದು ನಡೆಯಲಿದೆ ಎಂದು ಅಸೋಸಿಯೇಟ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ. ದುಂಡಪ್ಪನವರ ತಿಳಿಸಿದರು.

Vijaya Karnataka 7 Aug 2019, 5:00 am
ಹುಬ್ಬಳ್ಳಿ : ಶ್ರೀ ಗುರು ಅಸೋಸಿಯೇಟ್ಸ್‌ ವತಿಯಿಂದ ಇಲ್ಲಿಯ ಕೆಸಿಸಿ ಬ್ಯಾಂಕ್‌ ಸಭಾಭವನದಲ್ಲಿ ವೀರಶೈವ ಲಿಂಗಾಯಿತ ಮತ್ತು ಒಳಪಂಗಡಗಳ ರಾಜ್ಯಮಟ್ಟದ ವಧು-ವರ ಹಾಗೂ ಪಾಲಕ ಪರಸ್ಪರ ಪರಿಚಯ ಸಮಾವೇಶ ಆ. 11ರಂದು ನಡೆಯಲಿದೆ ಎಂದು ಅಸೋಸಿಯೇಟ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ. ದುಂಡಪ್ಪನವರ ತಿಳಿಸಿದರು.
Vijaya Karnataka Web state level bridal groom convention on 11th
11 ರಂದು ರಾಜ್ಯ ಮಟ್ಟದ ವಧು ವರ ಸಮಾವೇಶ


ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಸಮಾವೇಶ ನಡೆಯಲಿದ್ದು, ಮಧ್ಯಾಹ್ನ 1 ರಿಂದ ಸಂಜೆ 4ರ ವರೆಗೆ 2ನೇ ಸಂಬಂಧಕ್ಕಾಗಿ ವಿಧುರ, ವಿಧವೆ ಹಾಗೂ ವಿಚ್ಛೇದಿತರ ಸಮಾವೇಶ ನಡೆಯಲಿದೆ. ಆಸಕ್ತರು ಹೆಸರು ನೋಂದಾಯಿಸಿಕೊಂಡು ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಸಮಾವೇಶದಲ್ಲಿ ಜಂಗಮ, ಲಿಂಗಾಯತ, ಬಣಜಿಗ, ಪಂಚಮಸಾಲಿ, ಬಣಗಾರ, ಶಿವಶಿಂಪಿ, ನೇಕಾರ, ಕುರವಿನಶೆಟ್ಟಿ, ಸಾದರು, ಗಾಣಿಗೇರ, ಲಿಂಗಾಯತರೆಡ್ಡಿ, ಪಾಕನಕರೆಡ್ಡಿ, ಒಕ್ಕಲಿಗ, ಕುಡುವಕ್ಕಲಿಗ, ಹಡಪದ ಸೇರಿದಂತೆ ಇನ್ನುಳಿದ ಒಳಪಂಗಡಗಳು ಸಮಾವೇಶದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ. 73494-51628 ಅಥವಾ 97397-04309 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿರಾಜ್‌ ದೇಸಾಯಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ