ಆ್ಯಪ್ನಗರ

ರಾಜ್ಯಮಟ್ಟಕ್ಕೆ ಆಯ್ಕೆ

ಧಾರವಾಡ: ನಗರದ ಹಳಿಯಾಳ ಮುಖ್ಯರಸ್ತೆಯಲ್ಲಿರುವ ಐಸಿಎಸ್‌ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿ ಶೇಕ್ಷಾವಲ್ಲಿಮುದ್ದೇಬಿಹಾಳ ಜಂಪ್‌ ರೋಪ್‌ನಲ್ಲಿಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಹಾಗೂ ವಿದ್ಯಾರ್ಥಿನಿ ಶ್ರೀರಕ್ಷಾ ಆರ್‌.ನಾಯಕ ಜಿಲ್ಲಾಮಟ್ಟದಲ್ಲಿಬಾಲ್‌

Vijaya Karnataka 15 Sep 2019, 5:00 am
ಧಾರವಾಡ: ನಗರದ ಹಳಿಯಾಳ ಮುಖ್ಯರಸ್ತೆಯಲ್ಲಿರುವ ಐಸಿಎಸ್‌ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿ ಶೇಕ್ಷಾವಲ್ಲಿಮುದ್ದೇಬಿಹಾಳ ಜಂಪ್‌ ರೋಪ್‌ನಲ್ಲಿಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಹಾಗೂ ವಿದ್ಯಾರ್ಥಿನಿ ಶ್ರೀರಕ್ಷಾ ಆರ್‌.ನಾಯಕ ಜಿಲ್ಲಾಮಟ್ಟದಲ್ಲಿಬಾಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿಪ್ರಥಮ ಸ್ಥಾನಗಳಿಸಿ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Vijaya Karnataka Web state level selection
ರಾಜ್ಯಮಟ್ಟಕ್ಕೆ ಆಯ್ಕೆ


ವಿದ್ಯಾರ್ಥಿಗಳ ಸಾಧನೆಗೆ ಉತ್ತರ ಕರ್ನಾಟಕ ಮಹೇಶ ಪಿಯು ಕಾಲೇಜಿನ ಮುಖ್ಯಸ್ಥ ವಿನೋದ ಕುಮಾರ ಎಸ್‌, ಪ್ರಿನ್ಸಿಪಾಲ ಉಮೇಶ ಪುರೋಹಿತ, ಉಪಪ್ರಿನ್ಸಿಪಾಲ ಮಹಾಲಿಂಗ ಕಮತಗಿ ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ