ಆ್ಯಪ್ನಗರ

ಯೋಗದಿಂದ ಒತ್ತಡ ದೂರ

ಹುಬ್ಬಳ್ಳಿ: ಮಾನಸಿಕ ಒತ್ತಡ ವ್ಯಕ್ತಿಯ ಬದುಕಿನಲ್ಲಿಮತ್ತು ವೃತ್ತಿಯಲ್ಲಿಪ್ರಮುಖವಾಗಿರುತ್ತದೆ. ಒತ್ತಡವನ್ನು ನಿರ್ವಹಿಸುವಾಗ ಕೇವಲ ಒತ್ತಡದ ಮೂಲಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಶ್ರೀ ಕೃಷ್ಣಧ್ಯಾನ ಯೋಗ ಪೀಠದ ಅಧ್ಯಕ್ಷ ದಯಾನಂದ ಸನದಿ ಹೇಳಿದರು.

Vijaya Karnataka 18 Sep 2019, 5:00 am
ಹುಬ್ಬಳ್ಳಿ: ಮಾನಸಿಕ ಒತ್ತಡ ವ್ಯಕ್ತಿಯ ಬದುಕಿನಲ್ಲಿಮತ್ತು ವೃತ್ತಿಯಲ್ಲಿಪ್ರಮುಖವಾಗಿರುತ್ತದೆ. ಒತ್ತಡವನ್ನು ನಿರ್ವಹಿಸುವಾಗ ಕೇವಲ ಒತ್ತಡದ ಮೂಲಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಶ್ರೀ ಕೃಷ್ಣಧ್ಯಾನ ಯೋಗ ಪೀಠದ ಅಧ್ಯಕ್ಷ ದಯಾನಂದ ಸನದಿ ಹೇಳಿದರು.
Vijaya Karnataka Web stress away from yoga
ಯೋಗದಿಂದ ಒತ್ತಡ ದೂರ


ಸ್ಥಳೀಯ ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿಜರುಗಿದ ವಿಶೆಷ ಉಪನ್ಯಾಸ ಕಾರ‍್ಯಕ್ರಮದಲ್ಲಿಉಪನ್ಯಾಸ ನೀಡಿದರು.

ನಿಗದಿತ ಸಮಯದಲ್ಲಿಊಟದ ಮೊದಲಿಗೆ ಹಣ್ಣು,ತರಕಾರಿ ಸೇವಿಸುವುದು, ಕರಿದ, ಹುಡಿದ ಹಾಗೂ ಮಸಾಲೆ ಪದಾರ್ಥ ಕಡಿಮೆ ಮಾಡಬೇಕು. ನಿತ್ಯ ಯೋಗ, ವ್ಯಾಯಾಮ ಮಾಡುವದರಿಂದ ಒತ್ತಡದಿಂದ ದೂರವಿರಬಹುದು ಎಂದರು.

ಹಿರಿಯ ವಕೀಲ ಎಂ.ಜಿ. ಮಾಳವದೆ ಮಾತನಾಡಿ, ಕಾನೂನು ಮತ್ತು ಸಮಾಜ ಒಂದಕ್ಕೊಂದು ಹೊಂದಿಕೊಂಡಿರುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ ಡಾ.ರೂಪಾ ಇಂಗಳಹಳ್ಳಿ ಮಾತನಾಡಿದರು. ಪ್ರೊ. ಬಾಬುಲಾ ದರ್ಗದ, ಪ್ರೊ. ದೀಪಾ ಪಾಟೀಲ, ಪ್ರೊ. ಶ್ರೀಶೈಲ ಮುಧೋಳ, ಪ್ರೊ. ವಿಜಯಲಕ್ಷ್ಮೀ ಪಾಟೀಲ, ಶೈಲಜಾ ಹಗೇದಾಳ, ಸುರೇಶ ಲಿಂಬಿಕಾಯಿ, ಆರ್‌. ಎಸ್‌. ಅವಧಾನಿ, ಬಿ. ಭರತ, ಸತೀಶ ಸಿ.ವಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ