ವಿದ್ಯಾರ್ಥಿಗಳಿಗೆ ಶಿಸ್ತು ಅವಶ್ಯ
ಧಾರವಾಡ : ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶ್ರೀಯಾ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಗಣ್ಯರು ಪದವಿ ಪ್ರದಾನ ಮಾಡಿದರು. ಉದ್ಘಾಟಿಸಿದ ವಿಠ್ಠಲ ಆಸ್ಪತ್ರೆಯ ಮುಖ್ಯಸ್ಥ ಡಾ.ರಾಜನ್ ದೇಶಪಾಂಡೆ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ಯಾವಾಗಲು ಸಮಯ ಮತ್ತು ಶಿಸ್ತು
Vijaya Karnataka 12 Jun 2019, 5:00 am
ಧಾರವಾಡ : ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶ್ರೀಯಾ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಗಣ್ಯರು ಪದವಿ ಪ್ರದಾನ ಮಾಡಿದರು.
ಉದ್ಘಾಟಿಸಿದ ವಿಠ್ಠಲ ಆಸ್ಪತ್ರೆಯ ಮುಖ್ಯಸ್ಥ ಡಾ.ರಾಜನ್ ದೇಶಪಾಂಡೆ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ಯಾವಾಗಲು ಸಮಯ ಮತ್ತು ಶಿಸ್ತು ರೂಡಿಸಿಕೊಳ್ಳಬೇಕು.ಆಸ್ಪತ್ರೆಗೆ ಆಗಮಿಸುವ ರೋಗಿಗಳೊಂದಿಗೆ ಉತ್ತಮವಾಗಿ ವರ್ತಿಸಬೇಕು ಎಂದರು. ಅಧ್ಯಕ್ಷ ತೆ ವಹಿಸಿದ್ದ ಡಾ.ವೈ.ಎನ್ ಇರಕಲ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾಗಿ ಓದಬೇಕು.
ಪದವಿ ಪಡೆದ ವಿದ್ಯಾರ್ಥಿಗಳು ಉತ್ತಮ ಸೇವೆ ನೀಡಬೇಕು ಎಂದರು.
ಇದೇ ವೇಳೆ ಬಿಎಸ್ಸಿ ನರ್ಸಿಂಗ್, ಜಿಎನ್ಎಂ ಮತ್ತು ಬಿಎಸ್ಎನ್ಟಿ ವಿದ್ಯಾರ್ಥಿಗಳಿಗೆ ಡಾ. ಲೀಲಾವತಿ ಕಳಸಪ್ಪನವರ ಪ್ರತಿಜ್ಞಾವಿಧಿ ಬೋಧಿಸಿದರು.ಡಾ.ವಾಣಿ ಇರಕಲ್ ಪದವಿ ಪ್ರದಾನ ವಾಚಿಸಿದರು. ಪ್ರೊ.ರೋಡಾ ಜೇಸುರಾಜ್ ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ ನಿರ್ದೇಶಕ ಡಾ.ಸತೀಶ ಇರಕಲ್, ಸಲಹಾ ಸಮಿತಿ ಸದಸ್ಯ ಕಿರಣ ಹಿರೇಮಠ ಇದ್ದರು. ವಿದ್ಯಾರ್ಥಿಗಳಾದ ಐಶ್ವರ್ಯ ನಿರೂಪಿಸಿದರು.ಪಲ್ಲವಿ ನಾಯಕ್ ವಂದಿಸಿದರು.
ಉದ್ಘಾಟಿಸಿದ ವಿಠ್ಠಲ ಆಸ್ಪತ್ರೆಯ ಮುಖ್ಯಸ್ಥ ಡಾ.ರಾಜನ್ ದೇಶಪಾಂಡೆ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ಯಾವಾಗಲು ಸಮಯ ಮತ್ತು ಶಿಸ್ತು ರೂಡಿಸಿಕೊಳ್ಳಬೇಕು.ಆಸ್ಪತ್ರೆಗೆ ಆಗಮಿಸುವ ರೋಗಿಗಳೊಂದಿಗೆ ಉತ್ತಮವಾಗಿ ವರ್ತಿಸಬೇಕು ಎಂದರು. ಅಧ್ಯಕ್ಷ ತೆ ವಹಿಸಿದ್ದ ಡಾ.ವೈ.ಎನ್ ಇರಕಲ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾಗಿ ಓದಬೇಕು.
ಪದವಿ ಪಡೆದ ವಿದ್ಯಾರ್ಥಿಗಳು ಉತ್ತಮ ಸೇವೆ ನೀಡಬೇಕು ಎಂದರು.
ಇದೇ ವೇಳೆ ಬಿಎಸ್ಸಿ ನರ್ಸಿಂಗ್, ಜಿಎನ್ಎಂ ಮತ್ತು ಬಿಎಸ್ಎನ್ಟಿ ವಿದ್ಯಾರ್ಥಿಗಳಿಗೆ ಡಾ. ಲೀಲಾವತಿ ಕಳಸಪ್ಪನವರ ಪ್ರತಿಜ್ಞಾವಿಧಿ ಬೋಧಿಸಿದರು.ಡಾ.ವಾಣಿ ಇರಕಲ್ ಪದವಿ ಪ್ರದಾನ ವಾಚಿಸಿದರು. ಪ್ರೊ.ರೋಡಾ ಜೇಸುರಾಜ್ ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ ನಿರ್ದೇಶಕ ಡಾ.ಸತೀಶ ಇರಕಲ್, ಸಲಹಾ ಸಮಿತಿ ಸದಸ್ಯ ಕಿರಣ ಹಿರೇಮಠ ಇದ್ದರು. ವಿದ್ಯಾರ್ಥಿಗಳಾದ ಐಶ್ವರ್ಯ ನಿರೂಪಿಸಿದರು.ಪಲ್ಲವಿ ನಾಯಕ್ ವಂದಿಸಿದರು.