ಆ್ಯಪ್ನಗರ

ನವಲಗುಂದ ಕಾಲೇಜಿಗೆ ಹತ್ತೇ ವಿದ್ಯಾರ್ಥಿಗಳು

ನವಲಗುಂದ: ಪಟ್ಟಣದಲ್ಲಿಶಂಕರ ಕಾಲೇಜು ಮಂಗಳವಾರ ಆರಂಭಗೊಂಡಿತು. ಆರಂಭಕ್ಕೂ ಮುನ್ನ ಕಾಲೇಜು ಸಿಬ್ಬಂದಿ ಕೊಠಡಿಗಳನ್ನು ಸ್ಯಾನಿಟೈಜ್‌ ಮಾಡಿಸಿದ್ದು, ಹೊರಗಿನ ಆವರಣವನ್ನು ಸ್ವಚ್ಛಗೊಳಿಸುವಂತೆ ಪುರಸಭೆಗೆ ಮನವಿ ಸಲ್ಲಿಸಿದ್ದಾರೆ.

Vijaya Karnataka 18 Nov 2020, 5:00 am
ನವಲಗುಂದ: ಪಟ್ಟಣದಲ್ಲಿಶಂಕರ ಕಾಲೇಜು ಮಂಗಳವಾರ ಆರಂಭಗೊಂಡಿತು. ಆರಂಭಕ್ಕೂ ಮುನ್ನ ಕಾಲೇಜು ಸಿಬ್ಬಂದಿ ಕೊಠಡಿಗಳನ್ನು ಸ್ಯಾನಿಟೈಜ್‌ ಮಾಡಿಸಿದ್ದು, ಹೊರಗಿನ ಆವರಣವನ್ನು ಸ್ವಚ್ಛಗೊಳಿಸುವಂತೆ ಪುರಸಭೆಗೆ ಮನವಿ ಸಲ್ಲಿಸಿದ್ದಾರೆ.
Vijaya Karnataka Web navalgund


ಕಾಲೇಜು 400ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದರೂ, ಮಂಗಳವಾರ ಕೇವಲ 10 ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು. ಶೇ.90ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಬಸ್‌ ಪಾಸ್‌ ಇಲ್ಲದೇ ಇರುವುದೇ ಹಾಜರಾತಿ ಕಡಿಮೆ ಆಗಲು ಕಾರಣ ಎಂದು ಕಾಲೇಜು ಪ್ರಾಚಾರ್ಯರು ತಿಳಿಸಿದ್ದಾರೆ.

ಬಸ್‌ಪಾಸ್‌ ವಿತರಣೆ ವ್ಯವಸ್ಥೆಯನ್ನು ಆನ್‌ಲೈನ್‌ನಲ್ಲಿಪಡೆಯಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದ್ದರಿಂದ ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳು ಪಟ್ಟಣಕ್ಕೆ ಬಂದು ಹಣ ಖರ್ಚು ಮಾಡಿ ಬಸ್‌ ಪಾಸ್‌ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೂ ಕಾಲೇಜು ಸಿಬ್ಬಂದಿ ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಬಸ್‌ ಪಾಸ್‌ ವ್ಯವಸ್ಥೆ ಸರಿಪಡಿಸುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ