ಆ್ಯಪ್ನಗರ

ಪಶ್ಚಿಮ ಬಂಗಾಳದಲ್ಲಿನ ವೈದ್ಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಹುಬ್ಬಳ್ಳಿ :ಪಶ್ಚಿಮ ಬಂಗಾಳದ ಯುವ ವೈದ್ಯ ಡಾ.ಪರಿಬಾಹ ಮುಖರ್ಜಿ ಮೇಲಿನ ಹಲ್ಲೆ ಘಟನೆ ಹಾಗೂ ವೈದ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಐಎಂಎ ದೇಶದ್ಯಾಂತ ಕರೆ ನೀಡಿದ ಪ್ರತಿಭಟನೆಗೆ ಬೆಂಬಲಿಸಿ ಜೂ. 17 ರಂದು ಸಾಮಾನ್ಯ ವೈದ್ಯಕೀಯ (ಒಪಿಡಿ) ಸೇವೆ ಸ್ಥಗಿತಗೊಳಿಸಲು ಐಎಂಎ ಹುಬ್ಬಳ್ಳಿ ಶಾಖೆ ನಿರ್ಧರಿಸಿದೆ.

Vijaya Karnataka 16 Jun 2019, 5:00 am
ಹುಬ್ಬಳ್ಳಿ :ಪಶ್ಚಿಮ ಬಂಗಾಳದ ಯುವ ವೈದ್ಯ ಡಾ.ಪರಿಬಾಹ ಮುಖರ್ಜಿ ಮೇಲಿನ ಹಲ್ಲೆ ಘಟನೆ ಹಾಗೂ ವೈದ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಐಎಂಎ ದೇಶದ್ಯಾಂತ ಕರೆ ನೀಡಿದ ಪ್ರತಿಭಟನೆಗೆ ಬೆಂಬಲಿಸಿ ಜೂ. 17 ರಂದು ಸಾಮಾನ್ಯ ವೈದ್ಯಕೀಯ (ಒಪಿಡಿ) ಸೇವೆ ಸ್ಥಗಿತಗೊಳಿಸಲು ಐಎಂಎ ಹುಬ್ಬಳ್ಳಿ ಶಾಖೆ ನಿರ್ಧರಿಸಿದೆ.
Vijaya Karnataka Web the abuse of doctors in west bengal was condemned
ಪಶ್ಚಿಮ ಬಂಗಾಳದಲ್ಲಿನ ವೈದ್ಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ


ವೈದ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು, ಆಸ್ಪತ್ರೆಗಳಿಗೆ ರಕ್ಷಣೆ ಹಾಗೂ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಜೂ. 14 ರಂದು ತಹಸೀಲ್ದಾರ್‌ ಮೂಲಕ ಪಶ್ಚಿಮ ಬಂಗಾಳ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಜೂ. 15 ವೈದ್ಯರು ಕಪ್ಪು ಪಟ್ಟಿ ಕಟ್ಟಿಕೊಂಡು ಮೊಂಬತ್ತಿ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಲಾಗಿದೆ. ಜೂ. 16 ರಂದು ಧರಣಿ, ಶಾಂತಿ ಮೆರವಣಿಗೆ ನಡೆಸಲಿದೆ. ಜೂ. 17 ರಂದು ಹುಬ್ಬಳ್ಳಿಯ ಎಲ್ಲ ಆಸ್ಪತ್ರೆಗಳ ಸಾಮಾನ್ಯ ವೈದ್ಯಕೀಯ (ಒಪಿಡಿ) ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ಆದರೆ, ತುರ್ತು ಸೇವೆಗಳು ಯತಾಸ್ಥಿತಿಯಲ್ಲಿ ಮುಂದುವರೆಲಿಯವೆ ಎಂದು ಐಎಂಎ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ.ಅಭಯ ಮಟ್ಕರ್‌, ಪ್ರಧಾನ ಕಾರ್ಯದರ್ಶಿ ಡಾ.ಸಚಿನ್‌ ರೇವಣಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ