ಆ್ಯಪ್ನಗರ

ಖಾಲಿ ಗಾಡಿ ಓಡಿಸುವ ಸ್ಪರ್ಧೆ 26ಕ್ಕೆ

ಧಾರವಾಡ : ತಾಲೂಕಿನ ನರೇಂದ್ರ ಗ್ರಾಮದ ಕಾಯಕ ನಗರದ ಹತ್ತಿರದ ಹೊಲದಲ್ಲಿ ಶ್ರೀ ಕಲ್ಮೇಶ್ವರ ಜೀರ್ಣೊದ್ಧಾರ ಸಮಿತಿ ವತಿಯಿಂದ ಜ.26 ರಂದು ಬೆಳಗ್ಗೆ 8ಕ್ಕೆ ಖಾಲಿ ಗಾಡಾ ಓಡಿಸುವ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ.

Vijaya Karnataka 23 Jan 2019, 5:00 am
ಧಾರವಾಡ : ತಾಲೂಕಿನ ನರೇಂದ್ರ ಗ್ರಾಮದ ಕಾಯಕ ನಗರದ ಹತ್ತಿರದ ಹೊಲದಲ್ಲಿ ಶ್ರೀ ಕಲ್ಮೇಶ್ವರ ಜೀರ್ಣೊದ್ಧಾರ ಸಮಿತಿ ವತಿಯಿಂದ ಜ.26 ರಂದು ಬೆಳಗ್ಗೆ 8ಕ್ಕೆ ಖಾಲಿ ಗಾಡಾ ಓಡಿಸುವ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ.
Vijaya Karnataka Web the blank running contest is 26
ಖಾಲಿ ಗಾಡಿ ಓಡಿಸುವ ಸ್ಪರ್ಧೆ 26ಕ್ಕೆ


ಮಳೆಪ್ಪಜ್ಜನ ಮಠದ ಧರ್ಮಾಧಿಕಾರಿ ಶ್ರೀ ಸಂಗಮೇಶ ದೇವರು ಸಾನ್ನಿಧ್ಯ ವಹಿಸುವರು. ಸಂಸದ ಪ್ರಹ್ಲಾದ ಜೋಶಿ ಸ್ಪರ್ಧೆಗೆ ಚಾಲನೆ ನೀಡುವರು. ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನ ನೀಡಲಾಗುವುದು. ಮಾಹಿತಿಗೆ ಮೊ.8904906900, 7353235353, 9663009025ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ