ಆ್ಯಪ್ನಗರ

ವಸಂತ ಶಿಕ್ಷಣ ಶಿಬಿರ ಸಮಾರೋಪ ಇಂದು

ಹುಬ್ಬಳ್ಳಿ : ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರೊಜೆಕ್ಟ್ ವತಿಯಿಂದ ಮೇ 28 ರಂದು ಮಧ್ಯಾಹ್ನ 3ಕ್ಕೆ ವಸಂತ ಶಿಕ್ಷಣ ಶಿಬಿರ ಸಮಾರೋಪ ಸಮಾರಂಭ ಇಲ್ಲಿನ ಮಯೂರ ಬಡಾವಣೆಯ ಮಹಾಚಾರ್ಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

Vijaya Karnataka 28 May 2019, 5:00 am
ಹುಬ್ಬಳ್ಳಿ : ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರೊಜೆಕ್ಟ್ ವತಿಯಿಂದ ಮೇ 28 ರಂದು ಮಧ್ಯಾಹ್ನ 3ಕ್ಕೆ ವಸಂತ ಶಿಕ್ಷಣ ಶಿಬಿರ ಸಮಾರೋಪ ಸಮಾರಂಭ ಇಲ್ಲಿನ ಮಯೂರ ಬಡಾವಣೆಯ ಮಹಾಚಾರ್ಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
Vijaya Karnataka Web the closing of the vasant education camp today
ವಸಂತ ಶಿಕ್ಷಣ ಶಿಬಿರ ಸಮಾರೋಪ ಇಂದು


ಪಂ.ಆನಂದತೀರ್ಥಾಚಾರ್ಯ ಪಗಡಾಲ ಅವರು ಆಶೀರ್ವಚನ ನೀಡುವರು. ಪಂ.ಪ್ರದ್ಯುಮ್ನಾಚಾರ್ಯ ಜೋಶಿಯವರು ಪ್ರವಚನ ಹಾಗೂ ಶೇಷಗಿರಿದಾಸ ರಾಯಚೂರ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ. ಎಲ್ಲ ಭಜನಾ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರು ಆಗಮಿಸಬೇಕು ಎಂದು ಜಿಲ್ಲಾ ಸಂಚಾಲಕರಾದ ಗೋಪಾಲ ಎಂ.ಕುಲಕರ್ಣಿ ಹಾಗೂ ಶಿಬಿರದ ಶಿಕ್ಷಕಿ ಸಂಧ್ಯಾ ಶ್ರೀನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ