ಆ್ಯಪ್ನಗರ

ಗಜಾನನ ಸಮಿತಿ ಪದಾಧಿಕಾರಿಗಳಿಗೆ ಸನ್ಮಾನ

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಗಜಾನನ ಸಮಿತಿ ಪದಾಧಿಕಾರಿಗಳನ್ನು ಪಾಲಿಕೆ ಮಾಜಿ ಸದಸ್ಯ ಅಲ್ತಾಫ್‌ ಕಿತ್ತೂರ ಸನ್ಮಾನಿಸಿದರು. ಬಾಣತಿಕಟ್ಟಿ, ಟಿಪ್ಪುನಗರ, ಕಲ್ಲೇಶ್ವರನಗರ, ನೂರಾನಿ ಪ್ಲಾಟ್‌ ಸೇರಿದಂತೆ ವಿವಿಧೆಡೆಯ ಮುತವಲ್ಲಿಅಬ್ದುಲ್‌ರಜಾಕ ಸವಣೂರ, ಜೈಲಾನಿ ಇಸಾಮದಿ, ಖತೀಬಸಾಬ ಭಾಗಿಯಾಗಿದ್ದರು.

Vijaya Karnataka 11 Sep 2019, 5:00 am
ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಗಜಾನನ ಸಮಿತಿ ಪದಾಧಿಕಾರಿಗಳನ್ನು ಪಾಲಿಕೆ ಮಾಜಿ ಸದಸ್ಯ ಅಲ್ತಾಫ್‌ ಕಿತ್ತೂರ ಸನ್ಮಾನಿಸಿದರು. ಬಾಣತಿಕಟ್ಟಿ, ಟಿಪ್ಪುನಗರ, ಕಲ್ಲೇಶ್ವರನಗರ, ನೂರಾನಿ ಪ್ಲಾಟ್‌ ಸೇರಿದಂತೆ ವಿವಿಧೆಡೆಯ ಮುತವಲ್ಲಿಅಬ್ದುಲ್‌ರಜಾಕ ಸವಣೂರ, ಜೈಲಾನಿ ಇಸಾಮದಿ, ಖತೀಬಸಾಬ ಭಾಗಿಯಾಗಿದ್ದರು. ನೇಕಾರನಗರದ ಸಮಗ್ರ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ರಾಜಕುಮಾರ ಕಾಮರಡ್ಡಿ ನೇತೃತ್ವದಲ್ಲಿಗಜಾನನ ಮಂಡಳಿಯ ಚನ್ನಯ್ಯ ಮೂರಸಾವಿರಪ್ಪ, ಶ್ರೀನಿವಾಸ ಕಾಂಬಳೆ, ಕಾಶಿನಾಥ ಕಲಾಲ, ರಾಮಲಿಂಗ ಸೇಲಂ, ಗಜಾನನ ಮೆಹರವಾಡೆ ಹಾಗೂ ಕಲ್ಯಾಣ ಬಸವೇಶ್ವರ ಸೇವಾ ಸಮಿತಿ ಉಸ್ತುವಾರಿ ವಹಿಸಿದ್ದ ಪಾಲಿಕೆ ಮಾಜಿ ಸದಸ್ಯ ಮಂಜುನಾಥ ಚಿಂತಗಿಂಚಲ, ಮನೋಹರ ವೈದ್ಯ, ಪ್ರಶಾಂತ ರಾಂಪೂರ ಹಾಗೂ ಪಿಐಗಳಾದ ಮಾರುತಿ ಗುಳ್ಳಾರಿ, ಶ್ಯಾಂರಾಜ್‌ ಸಜ್ಜನ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿಅನಿಲ ಬೇವಿನಕಟ್ಟಿ , ಅಲ್ಲಾವುದ್ದೀನ್‌ ಮುದಗಲ, ಮಹಮ್ಮದ್‌ ಅಲಿ ಸವಣೂರ ಇತರರು ಇದ್ದರು.
Vijaya Karnataka Web the committee of the gazana honored the officers
ಗಜಾನನ ಸಮಿತಿ ಪದಾಧಿಕಾರಿಗಳಿಗೆ ಸನ್ಮಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ