ಆ್ಯಪ್ನಗರ

ಮಾಧ್ಯಮಗಳ ಮೇಲಿನ ಮುನಿಸು ಮುಂದುವರಿಕೆ

ಹುಬ್ಬಳ್ಳಿ: ನಮ್ಮ ಮತ್ತು ಸಿದ್ಧರಾಮಯ್ಯ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ. ಆದರೆ ಮಾಧ್ಯಮಗಳಲ್ಲಿ ಸತ್ಯಕ್ಕೆ ದೂರವಾದ ವರದಿಗಳು ಬರುತ್ತಿವೆ. ಭಿನ್ನಾಭಿಪ್ರಾಯ ಇಲ್ಲದೇ ಹೋದ್ರು ಮಾಧ್ಯಮಗಳು ಧಾರವಾಹಿಯಂತೆ ತೋರಿಸುತ್ತಿವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

Vijaya Karnataka 15 May 2019, 12:00 am
ಹುಬ್ಬಳ್ಳಿ: ನಮ್ಮ ಮತ್ತು ಸಿದ್ಧರಾಮಯ್ಯ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ. ಆದರೆ ಮಾಧ್ಯಮಗಳಲ್ಲಿ ಸತ್ಯಕ್ಕೆ ದೂರವಾದ ವರದಿಗಳು ಬರುತ್ತಿವೆ. ಭಿನ್ನಾಭಿಪ್ರಾಯ ಇಲ್ಲದೇ ಹೋದ್ರು ಮಾಧ್ಯಮಗಳು ಧಾರವಾಹಿಯಂತೆ ತೋರಿಸುತ್ತಿವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.
Vijaya Karnataka Web the continuation of media on the media
ಮಾಧ್ಯಮಗಳ ಮೇಲಿನ ಮುನಿಸು ಮುಂದುವರಿಕೆ


ಹುಬ್ಬಳ್ಳಿ ತಾಲೂಕಿನ ವರೂರ ಪ್ರಚಾರ ಸಭೆಯ ಭಾಷಣದಲ್ಲಿಯೂ ಮಾಧ್ಯಮಗಳ ಮೇಲೆ ಸಿಡಿಮಿಡಿಯಾದ ಸಿಎಂ, ಯಾವುದೇ ಗೊಂದಲಗಳು ಇಲ್ಲದಿದ್ದರೂ, ಯಾವುದೋ ಒಂದು ಹೇಳಿಕೆ ಆಧರಿಸಿ ಅಭದ್ರ ಸರ್ಕಾರ ಅಂತಾ ಭಾವನೆ ಮೂಡಿಸುತ್ತಿದ್ದಾರೆ. ಕೆಲ ಮಾಧ್ಯಮಗಳ ನಡೆಯಿಂದ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ ಎಂದರು.

ನಾನೊಂದು ರೀತಿಯಲ್ಲಿ ಹೇಳಿದರೆ, ಮಾಧ್ಯಮಗಳಲ್ಲಿ ಬೇರೆಯದೇ ರೀತಿಯಲ್ಲಿಯೇ ವರದಿಯಾಗುತ್ತದೆ. ಅದಕ್ಕಾಗಿ ನಾನು ಮಾಧ್ಯಮಗಳಿಂದ ದೂರ ಕಾಯ್ದುಕೊಂಡಿದ್ದೇನೆ ಎಂದು ಮಾಧ್ಯಮದ ಬಗೆಗಿರುವ ಮುನಿಸು ಬಿಚ್ಚಿಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ