ಆ್ಯಪ್ನಗರ

ಭಾವೈಕ್ಯ ಸಾರಿದ ದೇವರುಗಳು

ಧಾರವಾಡ : ಜಿಲ್ಲೆಯು ಮೊಹರಂ ಮತ್ತು ಗಣೇಶ ಹಬ್ಬ ಭಾವೈಕ್ಯತೆಗೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಮೆರವಣಿಗೆಯಲ್ಲಿಸಾಗುತ್ತಿದ್ದ ಮೊಹರಂ ಪಾಂಜಾ ದೇವರುಗಳು ಪ್ರತಿಷ್ಠಾಪನೆಗೊಂಡ ಗಣೇಶ ಮಂಟಪದ ಎದುರು ನಿಂತು ಹಿಂದೂ-ಮುಸ್ಲಿಂ ಭಾವೈಕ್ಯತೆ ಮೆರೆದವು.

Vijaya Karnataka 11 Sep 2019, 6:13 pm
ಧಾರವಾಡ : ಜಿಲ್ಲೆಯು ಮೊಹರಂ ಮತ್ತು ಗಣೇಶ ಹಬ್ಬ ಭಾವೈಕ್ಯತೆಗೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಮೆರವಣಿಗೆಯಲ್ಲಿಸಾಗುತ್ತಿದ್ದ ಮೊಹರಂ ಪಾಂಜಾ ದೇವರುಗಳು ಪ್ರತಿಷ್ಠಾಪನೆಗೊಂಡ ಗಣೇಶ ಮಂಟಪದ ಎದುರು ನಿಂತು ಹಿಂದೂ-ಮುಸ್ಲಿಂ ಭಾವೈಕ್ಯತೆ ಮೆರೆದವು.
Vijaya Karnataka Web the gods who embodied
ಭಾವೈಕ್ಯ ಸಾರಿದ ದೇವರುಗಳು


ಧಾರವಾಡದ ಸೈದಾಪುರ ಪ್ರದೇಶದಲ್ಲಿಕಲ್ಮೇಶ್ವರ ಯುವಕ ಮಂಡಳದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ಮೊಹರಂ ಪಾಂಜಾ ದೇವರುಗಳು ಎದುರು ಬದುರಾಗಿ ಬಂದಿದ್ದು ಭಾವ್ಯಕ್ಯತೆ ಸನ್ನಿವೇಶ ಸೃಷ್ಟಿಸಿದವು.

ಸೈದಾಪುರದಲ್ಲಿಪ್ರತಿಷ್ಠಾಪಿಸಿದ್ದ ಗಣೇಶ ಮಂಟಪಕ್ಕೆ ಭೇಟಿ ನೀಡಿದ ಪಂಜಾ ದೇವರುಗಳು ಈ ಮಾರ್ಗದಲ್ಲಿಮೆರವಣಿಗೆ ಹೊರಟಿದ್ದಾಗ ಗಣೇಶ ಮಂಟಪಕ್ಕೆ ಭೇಟಿ ನೀಡಿದ ಕ್ಷಣವನ್ನು ಸ್ಥಳೀಯರು ಮೊಬೈಲ್‌ನಲ್ಲಿಸೆರೆ ಹಿಡಿದಿದ್ದಾರೆ. ಪರಸ್ಪರ ದೇವರಿಗೆ ವಂದಿಸುವ ಮೂಲಕ ಸ್ಥಳೀಯರು ಪರಸ್ಪರ ಬಾಂಧವ್ಯ ಮೆರೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ