ಆ್ಯಪ್ನಗರ

ಕಣ್ಣುಗಳ ಆರೋಗ್ಯ ಮುಖ್ಯ

ಹುಬ್ಬಳ್ಳಿ: ಪ್ರತಿಯೊಬ್ಬರ ಜೀವನದಲ್ಲಿಕಣ್ಣುಗಳ ಆರೋಗ್ಯ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಕಣ್ಣಿನಲ್ಲಿಸಣ್ಣ ಪುಟ್ಟ ಸಮಸ್ಯೆ ಕಂಡುಬಂದಾಗ ನಿರ್ಲಕ್ಷ ್ಯ ಮಾಡದೆ ಚಿಕಿತ್ಸೆ ಪಡೆಯಬೇಕು ಎಂದು ನೇತ್ರ ತಜ್ಞೆ ಡಾ.ಅನುಜಾ ದೇಸಾಯಿ ಹೇಳಿದರು.

Vijaya Karnataka 11 Nov 2019, 5:00 am
ಹುಬ್ಬಳ್ಳಿ: ಪ್ರತಿಯೊಬ್ಬರ ಜೀವನದಲ್ಲಿಕಣ್ಣುಗಳ ಆರೋಗ್ಯ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಕಣ್ಣಿನಲ್ಲಿಸಣ್ಣ ಪುಟ್ಟ ಸಮಸ್ಯೆ ಕಂಡುಬಂದಾಗ ನಿರ್ಲಕ್ಷ ್ಯ ಮಾಡದೆ ಚಿಕಿತ್ಸೆ ಪಡೆಯಬೇಕು ಎಂದು ನೇತ್ರ ತಜ್ಞೆ ಡಾ.ಅನುಜಾ ದೇಸಾಯಿ ಹೇಳಿದರು.
Vijaya Karnataka Web the health of the eyes is important
ಕಣ್ಣುಗಳ ಆರೋಗ್ಯ ಮುಖ್ಯ


ಇಲ್ಲಿನ ಬೈಲಪ್ಪನವರ ನಗರದ ಜಯಪ್ರಿಯ ಆಸ್ಪತ್ರೆ, ಜಯಪ್ರಿಯ ಮೆಡಿಕಲ್‌ ಫೌಂಡೇಶನ್‌ ಮತ್ತು ವಿವೇಕಾನಂದ ಜನರಲ್‌ ಆಸ್ಪತ್ರೆ ವತಿಯಿಂದ ಭಾನುವಾರ ನಡೆದ ನೇತ್ರ ಉಚಿತ ತಪಾಸಣೆ, ಉಚಿತ ಕಾಚಬಿಂದು, ಡಯಾಬಿಟಿಕ್‌ ರೆಟಿನೋಪತಿ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಜನಸಾಮಾನ್ಯರಲ್ಲಿಪೊರೆ, ಕಾಚಬಿಂದು, ಡಯಾಬಿಟಿಕ್‌ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇವುಗಳನ್ನು ನಿರ್ಲಕ್ಷತ್ರ್ಯ ಮಾಡುವಂತಿಲ್ಲ. ಸೂಕ್ತ ಸಮಯದಲ್ಲಿಚಿಕಿತ್ಸೆ ಪಡೆದುಕೊಂಡರೆ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ವಿವೇಕಾನಂದ ಆಸ್ಪತ್ರೆ ಸಿಇಒ ರಾಹುಲ್‌ ಮನಗೇಕರ್‌ ಮಾತನಾಡಿ, ವಿವೇಕಾನಂದ ಆಸ್ಪತ್ರೆ ವತಿಯಿಂದ ಮೊಟ್ಟ ಮೊದಲ ಬಾರಿಗೆ ಕಣ್ಣಿನ ಉಚಿತ ಚಿಕಿತ್ಸೆ ಶಿಬಿರ ಹಮ್ಮಿಕೊಂಡಿದ್ದು, ಇದು ನಿರಂತರವಾಗಿ ಸಾಗಲಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ