ಆ್ಯಪ್ನಗರ

ಸಿದ್ಧಾರೂಢರ ಕಥಾಮೃತ ಉದ್ಘಾಟನೆ

ಹುಬ್ಬಳ್ಳಿ: ಶ್ರಾವಣ ಮಾಸದ ಅಂಗವಾಗಿ ತೊರವಿ ಹಕ್ಕಲದ ಸಮಗಾರ ಹರಳಯ್ಯ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಅದ್ವೈತ ಸಾರ್ವಭೌಮ ಸದ್ಗುರು ಸಿದ್ಧಾರೂಡ ಕಥಾಮೃತ ಕಾರ್ಯಕ್ರಮವನ್ನು ಸಮಾಜದ ಮುಖಂಡರು ಉದ್ಘಾಟಿಸಿದರು.

Vijaya Karnataka 6 Aug 2019, 5:00 am
ಹುಬ್ಬಳ್ಳಿ: ಶ್ರಾವಣ ಮಾಸದ ಅಂಗವಾಗಿ ತೊರವಿ ಹಕ್ಕಲದ ಸಮಗಾರ ಹರಳಯ್ಯ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಅದ್ವೈತ ಸಾರ್ವಭೌಮ ಸದ್ಗುರು ಸಿದ್ಧಾರೂಡ ಕಥಾಮೃತ ಕಾರ್ಯಕ್ರಮವನ್ನು ಸಮಾಜದ ಮುಖಂಡರು ಉದ್ಘಾಟಿಸಿದರು.
Vijaya Karnataka Web the inauguration of siddharthurs katamrutha
ಸಿದ್ಧಾರೂಢರ ಕಥಾಮೃತ ಉದ್ಘಾಟನೆ


ಬಳಿಕ ಮಾತನಾಡಿದ ರಾಮಚಂದ್ರ ಸೂರ್ಯವಂಶಿ, ಪ್ರತಿಯೊಬ್ಬರು ಧರ್ಮ, ಅರ್ಥ, ಕಾಮ, ಮೋಕ್ಷ ವನ್ನು ಅರ್ಥಮಾಡಿಕೊಂಡು ಜೀವನ ನಡೆಸಿದಾಗ ಮಾತ್ರ ಜೀವನ ಸಾರ್ಥಕತೆ ಹೊಂದಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಸವರಾಜ ತೇರದಾಳ, ಭೀಮಪ್ಪ ತೇರದಾಳ, ಪರಶುರಾಮ ಉಳ್ಳಿಕಾಶಿ, ಚಂದ್ರಶೇಖರ ಖಾನಪೇಠ, ಪ್ರಕಾಶ ಹಿರೇಮನಿ, ಚಂದ್ರಶೇಖರ ದೊಡ್ಡಮನಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ