ಆ್ಯಪ್ನಗರ

ಇಂದು ಶಾಖೆ ಉದ್ಘಾಟನೆ

ಧಾರವಾಡ : ನಗರದ ಮಾಳಮಡ್ಡಿ ರಾಯರಮಠದ ಪರಿಮಳ ಹಾಲ್‌ನಲ್ಲಿಸೆ. 11ರಂದು ಸಂಜೆ 5ಕ್ಕೆ ಶ್ರೀ ಚಿದಂಬರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಮಾಳಮಡ್ಡಿ ಶಾಖೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

Vijaya Karnataka 10 Sep 2019, 5:00 am
ಧಾರವಾಡ : ನಗರದ ಮಾಳಮಡ್ಡಿ ರಾಯರಮಠದ ಪರಿಮಳ ಹಾಲ್‌ನಲ್ಲಿಸೆ. 11ರಂದು ಸಂಜೆ 5ಕ್ಕೆ ಶ್ರೀ ಚಿದಂಬರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಮಾಳಮಡ್ಡಿ ಶಾಖೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
Vijaya Karnataka Web the inauguration of the branch today
ಇಂದು ಶಾಖೆ ಉದ್ಘಾಟನೆ


ಅಂದು ಬ್ರಹ್ಮಶ್ರೀ ದಿವಾಕರ ದಿಕ್ಷೀತರು ಸಾನ್ನಿಧ್ಯ ವಹಿಸುವರು. ಮಾಜಿಮಹಾಪೌರ ಪೂರ್ಣಾ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ರಾಜೀವ ಪಾಟೀಲ ಕುಲಕರ್ಣಿ ಉಪಸ್ಥಿತಿರಿರುವರು. ಚಿದಂಬರ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜಿ. ಕೆ. ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ