ಆ್ಯಪ್ನಗರ

ಶ್ರೀಗಳ ಅಗಲಿಕೆ ತುಂಬಲಾರದ ನಷ್ಟ

ಹುಬ್ಬಳ್ಳಿ: ಕಾಯಕ ಯೋಗಿ, ಸಾಮರಸ್ಯದ ಹರಿಕಾರ, ಭಾವೈಕ್ಯದ ಪ್ರತಿಬಿಂಬ ಉಡುಪಿಯ ಪ್ರತಿಷ್ಠಿತ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥ ಮಹಾಸ್ವಾಮಿಗಳ ಅಗಲಿಕೆ ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ಹುಸೇನ ಹಳ್ಳೂರ ಹೇಳಿದರು.

Vijaya Karnataka 31 Dec 2019, 5:00 am
ಹುಬ್ಬಳ್ಳಿ: ಕಾಯಕ ಯೋಗಿ, ಸಾಮರಸ್ಯದ ಹರಿಕಾರ, ಭಾವೈಕ್ಯದ ಪ್ರತಿಬಿಂಬ ಉಡುಪಿಯ ಪ್ರತಿಷ್ಠಿತ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥ ಮಹಾಸ್ವಾಮಿಗಳ ಅಗಲಿಕೆ ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ಹುಸೇನ ಹಳ್ಳೂರ ಹೇಳಿದರು.
Vijaya Karnataka Web the loss of mr sri
ಶ್ರೀಗಳ ಅಗಲಿಕೆ ತುಂಬಲಾರದ ನಷ್ಟ


ಕಾಂಗ್ರೆಸ್‌ ಕಾರ್ಯಾಲಯದಲ್ಲಿಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ ಪಾಟೀಲ, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ವಿಧಾನ ಪರಿಷತ್‌ ಸದಸ್ಯ ನಾಗರಾಜ್‌ ಛಬ್ಬಿ, ಕಾಂಗ್ರೆಸ್‌ ಮುಖಂಡರಾದ ಇಸ್ಮಾಯಿಲ್‌ ತಮಟಗಾರ, ಶಿವಾ ನಾಯ್ಕ, ರಜತ್‌ ಉಳ್ಳಾಗಡ್ಡಿಮಠ, ಸದಾನಂದ ಡಂಗನವರ, ಅನ್ವರ ಮುಧೋಳ, ನಾಗರಾಜ್‌ ಗೌರಿ, ದೀಪಾ ನಾಗರಾಜ ಗೌರಿ, ರಾಜಶೇಖರ ಮೆಣಸಿನಕಾಯಿ, ದೇವಕಿ ಯೋಗಾನಂದ, ಪ್ರಕಾಶ ಕ್ಯಾರಕಟ್ಟಿ, ರಾಬರ್ಟ್‌ ದದ್ದಾಪೂರಿ, ಸತೀಶ ಮಹೆರವಾಡೆ, ಬಂಗಾರೇಶ ಹಿರೇಮಠ, ನವೀದ್‌ ಮುಲ್ಲಾ, ದಶರಥ ವಾಲಿ, ಮಹೆಮೂದ ಕೊಳೂರ, ಬಸವರಾಜ್‌ ಮಲಕಾರಿ ಸೇರಿದಂತೆ ಅನೇಕ ಕಾಂಗ್ರೆಸ್‌ ಮುಖಂಡರು ತಮ್ಮ ಭಕ್ತಿಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ