ಆ್ಯಪ್ನಗರ

ನೂತನ ಜೀನ ಮಂದಿನ ಶಿಲಾನ್ಯಾಸ

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆಯ ರಾಮಕೃಷ್ಣ ಬಡಾವಣೆಯಲ್ಲಿ ಬುಧವಾರ ಶ್ರೀ ಮದ್ದೇವಾಧಿದೇವ ಭಗವಾನ್‌ ಶ್ರೀ 1008 ಮಹಾವೀರ ತೀರ್ಥಂಕರ ತ್ರಯೋದಶ ವಾರ್ಷಿಕ ಪೂಜಾ ಹಾಗೂ ನೂತನ ಜೀನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

Vijaya Karnataka 13 Jun 2019, 5:00 am
ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆಯ ರಾಮಕೃಷ್ಣ ಬಡಾವಣೆಯಲ್ಲಿ ಬುಧವಾರ ಶ್ರೀ ಮದ್ದೇವಾಧಿದೇವ ಭಗವಾನ್‌ ಶ್ರೀ 1008 ಮಹಾವೀರ ತೀರ್ಥಂಕರ ತ್ರಯೋದಶ ವಾರ್ಷಿಕ ಪೂಜಾ ಹಾಗೂ ನೂತನ ಜೀನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
Vijaya Karnataka Web DRW-12MANJU1A
ಹುಬ್ಬಳ್ಳಿ ಗೋಕುಲ ರಸ್ತೆಯ ರಾಮಕೃಷ್ಣ ಬಡಾವಣೆಯಲ್ಲಿ ಬುಧವಾರ ಶ್ರೀ ಮದ್ದೇವಾಧಿದೇವ ಭಗವಾನ್‌ ಶ್ರೀ 1008 ಮಹಾವೀರ ತೀರ್ಥಂಕರ ತ್ರಯೋದಶ ವಾರ್ಷಿಕ ಪೂಜಾ ಹಾಗೂ ನೂತನ ಜೀನ ಮಂದಿರದ ಶಿಲಾನ್ಯಾಸವನ್ನು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ನೆರವೇರಿಸಿದರು.


ಅತಿಶಯ ಕ್ಷೇತ್ರ ಮಹಾಸಂಸ್ಥಾನ ಮಠ ಶ್ರೀ ಹೊಂಬುಜ ಕ್ಷೇತ್ರದ (ಶಿವಮೊಗ್ಗ ಜಿಲ್ಲೆ) ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಶೀಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.

ಬೆಳಗ್ಗೆ 7ಕ್ಕೆ ಪಂಚಾಮೃತ ಮಹಾಭಿಷೇಕ, ಮಹಾಶಾಂತಿಧಾರಾ, ಶ್ರೀ ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ಘೋಡಶೋಪಚಾರ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು.

ಈ ಸಂದರ್ಭದಲ್ಲಿ ದಿಗಂಬರ ಜೈನ ಸಮಾಜ, ಸನ್ಮತಿ ಮಹಿಳಾ ಸಮಾಜ, ಸಮಸ್ತ ಜೈನ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ