ಆ್ಯಪ್ನಗರ

ಕಾಲು ಜಾರಿ ಬೀಳುತ್ತಿದ್ದ ಸ್ಮೃತಿ ಇರಾಣಿ ರಕ್ಷಿಸಿದ ಸಹ ಪೈಲಟ್‌

ಹುಬ್ಬಳ್ಳಿ :ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಕರಪಾಟೀಲ ಮುನೇನಕೊಪ್ಪ ಪರವಾಗಿ ಪ್ರಚಾರ ಮಾಡಲು ಆಗಮಿಸಿದ್ದ ಕೇಂದ್ರ ಜವಳಿ ಸಚಿವೆ ಸೃತಿ ಇರಾನಿ ಅವರು ಹೆಲಿಕಾಪ್ಟರ್‌ನಿಂದ ಇಳಿವಾಗ ಕಾಲು ಜಾರಿ ಬೀಳುತ್ತಿದ್ದ ಘಟನೆ ಶುಕ್ರವಾರ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ.

Vijaya Karnataka 5 May 2018, 5:00 am
ಹುಬ್ಬಳ್ಳಿ :ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಕರಪಾಟೀಲ ಮುನೇನಕೊಪ್ಪ ಪರವಾಗಿ ಪ್ರಚಾರ ಮಾಡಲು ಆಗಮಿಸಿದ್ದ ಕೇಂದ್ರ ಜವಳಿ ಸಚಿವೆ ಸೃತಿ ಇರಾನಿ ಅವರು ಹೆಲಿಕಾಪ್ಟರ್‌ನಿಂದ ಇಳಿವಾಗ ಕಾಲು ಜಾರಿ ಬೀಳುತ್ತಿದ್ದ ಘಟನೆ ಶುಕ್ರವಾರ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ.
Vijaya Karnataka Web the pilot also rescued smriti irani who was running a foot
ಕಾಲು ಜಾರಿ ಬೀಳುತ್ತಿದ್ದ ಸ್ಮೃತಿ ಇರಾಣಿ ರಕ್ಷಿಸಿದ ಸಹ ಪೈಲಟ್‌


ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಣ್ಣಿಗೇರಿ ಎಪಿಎಂಸಿ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ನಿಂದ ಆಗಮಿಸಿದ್ದರು. ಹೆಲಿಕಾಪ್ಟರ್‌ನಿಂದ ಕೆಳಗೆ ಇಳಿಯುವಾಗ ಕಾಲು ಜಾರಿತು. ಹೆಲಿಕಾಪ್ಟರ್‌ನ ಮೆಟ್ಟಲಿನಿಂದ ಬೀಳುವ ಸ್ಥಿತಿಯಲ್ಲಿದ್ದಾಗ ಸಹ ಪೈಲಟ್‌ ತಕ್ಷಣವೇ ಸ್ಮೃತಿ ಇರಾನಿ ಅವರನ್ನು ಹಿಡಿದು ಜಾರದಂತೆ ತಡೆದರು. ಸಹಪೈಲಟ್‌ ಸಹಾಯದಿಂದ ಕೆಳಗೆ ಇಳಿದು ನೇರ ಜನರತ್ತ ಆಗಮಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ