ಆ್ಯಪ್ನಗರ

ಮೆರವಣಿಗೆ ಖಂಡನೆ

ಹುಬ್ಬಳ್ಳಿ : ಮುಲ್ಲಾ ಓಣಿಯಲ್ಲಿಕೊರೊನಾ ಸೋಂಕಿನಿಂದ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡ ಯುವಕನನ್ನು ಮೆರವಣಿಗೆ ಮಾಡಿದ್ದನ್ನು ಅಂಜುಮನ್‌ ಇಸ್ಲಾಂ ಸಂಸ್ಥೆ ಖಂಡಿಸಿದೆ.

Vijaya Karnataka 1 May 2020, 5:00 am
ಹುಬ್ಬಳ್ಳಿ : ಮುಲ್ಲಾ ಓಣಿಯಲ್ಲಿಕೊರೊನಾ ಸೋಂಕಿನಿಂದ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡ ಯುವಕನನ್ನು ಮೆರವಣಿಗೆ ಮಾಡಿದ್ದನ್ನು ಅಂಜುಮನ್‌ ಇಸ್ಲಾಂ ಸಂಸ್ಥೆ ಖಂಡಿಸಿದೆ.
Vijaya Karnataka Web the procession is condemned
ಮೆರವಣಿಗೆ ಖಂಡನೆ


ಸಂಪೂರ್ಣ ಪ್ರದೇಶ ಸೀಲ್ಡೌನ್‌ ಆಗಿದ್ದರೂ, ಸಾಮಾಜಿಕ ಅಂತರವನ್ನು ಕಾಪಾಡದೇ ಜಿಲ್ಲಾಡಳಿತದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಮೆರವಣಿಗೆ ಮಾಡಿದ್ದು ಎಷ್ಟು ಸರಿ. ಇದರ ನೇತೃತ್ವ ವಹಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ಮಹ್ಮದ್‌ ಯುಸೂಫ ಸವಣೂರ, ಉಪಾಧ್ಯಕ್ಷ ಅಲ್ತಾಫ್‌ ನವಾಜ ಎಮ್‌ ಕಿತ್ತೂರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ