ಆ್ಯಪ್ನಗರ

ನಾಟಕ ಪ್ರದರ್ಶನ ಇಂದು

ಧಾರವಾಡ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಿಲ್ವರ್‌ ಲೈನಿಂಗ್‌ ಸೋಸಿಯಲ್‌ ವೆಲ್ಪರ್‌ ಟ್ರಸ್ಟ್‌ ಸಹಯೋಗದಲ್ಲಿಜ.12ರಂದು ಸಂಜೆ 5ಕ್ಕೆ ನಗರದ ರಂಗಾಯಣ ಸುವರ್ಣ ಸಮುಚ್ಛಯ ಸಭಾಭವನದಲ್ಲಿಯುವ ರಂಗ ನಿರ್ದೇಶಕ ಸಿಕಂದರ ದಂಡಿನ ನಿರ್ದೇಶನದ ರಂಗ ಸಾಮ್ರಾಟ್‌ ಅಭಿನಯ ಶಾಲೆಯ 'ಮಾಡಬಾರದು ಮಾಡಿದ್ರ ಆಗಬಾರದು ಅಕೈತಿ' ನಾಟಕ ಪ್ರದರ್ಶನಗೊಳ್ಳಲಿದೆ.

Vijaya Karnataka 12 Jan 2020, 5:00 am
ಧಾರವಾಡ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಿಲ್ವರ್‌ ಲೈನಿಂಗ್‌ ಸೋಸಿಯಲ್‌ ವೆಲ್ಪರ್‌ ಟ್ರಸ್ಟ್‌ ಸಹಯೋಗದಲ್ಲಿಜ.12ರಂದು ಸಂಜೆ 5ಕ್ಕೆ ನಗರದ ರಂಗಾಯಣ ಸುವರ್ಣ ಸಮುಚ್ಛಯ ಸಭಾಭವನದಲ್ಲಿಯುವ ರಂಗ ನಿರ್ದೇಶಕ ಸಿಕಂದರ ದಂಡಿನ ನಿರ್ದೇಶನದ ರಂಗ ಸಾಮ್ರಾಟ್‌ ಅಭಿನಯ ಶಾಲೆಯ 'ಮಾಡಬಾರದು ಮಾಡಿದ್ರ ಆಗಬಾರದು ಅಕೈತಿ' ನಾಟಕ ಪ್ರದರ್ಶನಗೊಳ್ಳಲಿದೆ.
Vijaya Karnataka Web theatrical performance today
ನಾಟಕ ಪ್ರದರ್ಶನ ಇಂದು


ಪಾಲಿಕೆ ಮಾಜಿ ಸದಸ್ಯ ಸುಭಾಸ ಶಿಂಧೆ ನಾಟಕೋತ್ಸವ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಹು-ಧಾ ಆರೋಗ್ಯ ನಿರೀಕ್ಷಕ ರಾಘವೇಂದ್ರ ಉಳ್ಳಿಕಾಶಿ ಭಾಗವಹಿಸುವರು. ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸುರು ಎಂದು ಸಂಸ್ಥೆಯ ಕಾರ್ಯದರ್ಶಿ ಅಲ್ಲಾಭಕ್ಷ ಮಕಾಂದರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ