ಆ್ಯಪ್ನಗರ

ಇಂದು ಹನುಮಜಯಂತಿ, ನೂತನ ಬ್ರಹ್ಮ ರಥೋತ್ಸವ

ಧಾರವಾಡ: ಇಲ್ಲಿನ ಮದಿಹಾಳದ ಶ್ರೀ ಮಾರುತಿ ದೇವಸ್ಥಾನದಲ್ಲಿ ಏ.19ರಂದು ಹನುಮ ಜಯಂತಿ ಹಾಗೂ ನೂತನ ಬ್ರಹ್ಮರಥೋತ್ಸವ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 6ಕ್ಕೆ ಹನುಮದೇವರ ತೊಟ್ಟಿಲೋತ್ಸವ, ಮಧ್ಯಾಹ್ನ12.30ರಿಮದ 3ರವರೆಗೆ ಮಹಾಪ್ರಸಾದ, ಸಾಯಂಕಾಲ 4ಕ್ಕೆ ನೂತನ ಬ್ರಹ್ಮರಥೋತ್ಸವದ ಉದ್ಘಾಟನೆ ನಡೆಯಲಿದೆ.ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಅಮೃತೇಶ ಜೋಶಿ ಅವರು ರಥದ ಪೂಜೆಗೆ ಚಾಲನೆ ನೀಡುವರು. ಮಾಹಿತಿಗೆ ಮೊ-9916863864, 9535161402 ಸಂಪರ್ಕಿಸಬಹುದು ಎಂದು ಸಿದ್ಧರಾಮ ಹಾಲಳ್ಳಿ ಅವರು ತಿಳಿಸಿದ್ದಾರೆ.

Vijaya Karnataka 19 Apr 2019, 5:00 am
ಧಾರವಾಡ: ಇಲ್ಲಿನ ಮದಿಹಾಳದ ಶ್ರೀ ಮಾರುತಿ ದೇವಸ್ಥಾನದಲ್ಲಿ ಏ.19ರಂದು ಹನುಮ ಜಯಂತಿ ಹಾಗೂ ನೂತನ ಬ್ರಹ್ಮರಥೋತ್ಸವ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 6ಕ್ಕೆ ಹನುಮದೇವರ ತೊಟ್ಟಿಲೋತ್ಸವ, ಮಧ್ಯಾಹ್ನ12.30ರಿಮದ 3ರವರೆಗೆ ಮಹಾಪ್ರಸಾದ, ಸಾಯಂಕಾಲ 4ಕ್ಕೆ ನೂತನ ಬ್ರಹ್ಮರಥೋತ್ಸವದ ಉದ್ಘಾಟನೆ ನಡೆಯಲಿದೆ.ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಅಮೃತೇಶ ಜೋಶಿ ಅವರು ರಥದ ಪೂಜೆಗೆ ಚಾಲನೆ ನೀಡುವರು. ಮಾಹಿತಿಗೆ ಮೊ-9916863864, 9535161402 ಸಂಪರ್ಕಿಸಬಹುದು ಎಂದು ಸಿದ್ಧರಾಮ ಹಾಲಳ್ಳಿ ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ