ಇಂದು ಸಾಂಕೇತಿಕ ಧರಣಿ
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಗರಗ ಗ್ರಾಮದ ಯುವಕನ ಮೇಲಿನ ಹಲ್ಲೆ ಖಂಡಿಸಿ ಕರ್ನಾಟಕ ಕ್ಷತ್ರೀಯ ಒಕ್ಕೂಟದಿಂದ ಜೂ.29 ರಂದು ಬೆಳಗ್ಗೆ 10.30ಕ್ಕೆ ತಹಸೀಲ್ದಾರ್ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಯಲಿದೆ.
Vijaya Karnataka 29 Jun 2019, 5:00 am
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಗರಗ ಗ್ರಾಮದ ಯುವಕನ ಮೇಲಿನ ಹಲ್ಲೆ ಖಂಡಿಸಿ ಕರ್ನಾಟಕ ಕ್ಷತ್ರೀಯ ಒಕ್ಕೂಟದಿಂದ ಜೂ.29 ರಂದು ಬೆಳಗ್ಗೆ 10.30ಕ್ಕೆ ತಹಸೀಲ್ದಾರ್ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಯಲಿದೆ.
ಹಲ್ಲೆ ಖಂಡಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ, ರಾಜ್ಯಪಾಲರಿಗೆ, ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಧರಣಿಯಲ್ಲಿ ಅಶೋಕ ಕಾಟವೆ, ಕೇಶವ ಯಾದವ, ಲಕ್ಷ್ಮಣ ಗಂಡಗಾಳೇಕರ, ವಿಠ್ಠಲ ಲದ್ವಾ, ಶಂಭು ಅರೇರ, ನಾರಾಯಣ ವೈದ್ಯ, ನೀಲಕಂಠಸಾ ಜಡಿ, ಪಾಂಡುರಂಗ ಪಮ್ಮಾರ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹಲ್ಲೆ ಖಂಡಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ, ರಾಜ್ಯಪಾಲರಿಗೆ, ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಧರಣಿಯಲ್ಲಿ ಅಶೋಕ ಕಾಟವೆ, ಕೇಶವ ಯಾದವ, ಲಕ್ಷ್ಮಣ ಗಂಡಗಾಳೇಕರ, ವಿಠ್ಠಲ ಲದ್ವಾ, ಶಂಭು ಅರೇರ, ನಾರಾಯಣ ವೈದ್ಯ, ನೀಲಕಂಠಸಾ ಜಡಿ, ಪಾಂಡುರಂಗ ಪಮ್ಮಾರ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.