ಆ್ಯಪ್ನಗರ

ಇಂದು ವಾರ್ಷಿಕ ಸ್ನೇಹ ಕೂಟ

ಹುಬ್ಬಳ್ಳಿ: ಇಲ್ಲಿನ ಕುಸುಗಲ್‌ ರಸ್ತೆಯ ಕೇಶ್ವಾಪುರದಲ್ಲಿರುವ ಸಂಸ್ಕಾರ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನಲ್ಲಿಡಿ.6ರಂದು ಸಾಯಂಕಾಲ 5.30ಕ್ಕೆ ಪ್ರಿ ಸ್ಕೂಲ್‌ ಟು ಲೋವರ್‌ ವಿದ್ಯಾರ್ಥಿಗಳಿಗಾಗಿ 13ನೇ ವಾರ್ಷಿಕ ಸ್ನೇಹ ಕೂಟ ಸಂಸ್ಕಾರ ಸಂಧ್ಯಾ ಆಯೋಜಿಸಲಾಗಿದೆ. ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌ ಕೂಟ

Vijaya Karnataka 6 Dec 2019, 4:55 pm
ಹುಬ್ಬಳ್ಳಿ: ಇಲ್ಲಿನ ಕುಸುಗಲ್‌ ರಸ್ತೆಯ ಕೇಶ್ವಾಪುರದಲ್ಲಿರುವ ಸಂಸ್ಕಾರ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನಲ್ಲಿಡಿ.6ರಂದು ಸಾಯಂಕಾಲ 5.30ಕ್ಕೆ ಪ್ರಿ ಸ್ಕೂಲ್‌ ಟು ಲೋವರ್‌ ವಿದ್ಯಾರ್ಥಿಗಳಿಗಾಗಿ 13ನೇ ವಾರ್ಷಿಕ ಸ್ನೇಹ ಕೂಟ ಸಂಸ್ಕಾರ ಸಂಧ್ಯಾ ಆಯೋಜಿಸಲಾಗಿದೆ. ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌ ಕೂಟ ಉದ್ಘಾಟಿಸುವರು. ನಗರದ ಖ್ಯಾತ ನರರೋಗ ತಜ್ಞ ಡಾ. ದತ್ತಾ ನಾಡಗೇರ ಅವರನ್ನು ಸನ್ಮಾನಿಸಲಾಗುವುದು. ನಿವೃತ್ತ ಸರಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಬಿ.ಎ.ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಂಸ್ಕಾರ ಸ್ಕೂಲ್‌ ಅಧ್ಯಕ್ಷ ಮಹಾವೀರ ಕುಂದೂರ ಅಧ್ಯಕ್ಷತೆ ವಹಿಸುವರು.
Vijaya Karnataka Web today is an annual friendship gathering
ಇಂದು ವಾರ್ಷಿಕ ಸ್ನೇಹ ಕೂಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ