ಧಾರವಾಡ : ರಜತಗಿರಿಯ ಕಲಾಶ್ರೀ ಸಂಗೀತ ಸಭಾ ವತಿಯಿಂದ ಜು. 28 ರಂದು ಸಂಜೆ 5.30ಕ್ಕೆ ಕಲಾಶ್ರೀ ಸಂಗೀತ ಸಭಾ ವಾರ್ಷಿಕೋತ್ಸವ ಮತ್ತು ಗುರು ಪೂರ್ಣಿಮೆ ನಿಮಿತ್ತ ಸಂಗೀತ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಾ.ಸಂತೋಷ ಮಠಪತಿ, ಮಾಜಿ ಪಾಲಿಕೆ ಸದಸ್ಯ ರಾಘವೇಂದ್ರ ರಾಮದುರ್ಗ , ಸೋನಿಯಾ ಶಿಕ್ಷ ಣ ಸಂಸ್ಥೆಯ ಉಪಾಧ್ಯಕ್ಷ ರೂಪಾ ಡಂಬಳ ಅತಿಥಿಯಾಗಿ ಆಗಮಿಸುವರು.
ಇದೇ ಸಂದರ್ಭದಲ್ಲಿ ಡಾ. ಎಸ್.ಟಿ. ಕಜ್ಜಿಡೋಣಿ, ಡಾ.ವಿ.ಆರ್. ಹೂಗಾರ, ಭರತ ಒಂಟಕುದರಿ, ಡಾ.ಶಿಲ್ಪಾ ಪವನ ಕೆಲವಡಿಕರ ಅವರನ್ನು ಸನ್ಮಾನಿಸಲಾಗುವುದು. ಪಂ.ಅಶೋಕ ನಾಡಿಗೇರ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ವೈಭವ ಭಟ್ ಅವರಿಂದ ಕೊಳಲುವಾದನ, ಮಾಯಾ ಚಿಕ್ಕೇರೂರ, ಶೋಭಾ ರಾಮದುರ್ಗ, ಶೈಲಾ ಬಿಜಾಪೂರ, ವೀಣಾ ವಾಳ್ವೇಕರ ಹಾಗೂ ಕಲಾಶ್ರೀ ಸಂಗೀತ ಸಭಾ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ಜರುಗಲಿದೆ. ಇದೇ ಸಂದರ್ಭದಲ್ಲಿ ಡಾ. ಸುಲಭಾ ದತ್ತ ನೀರಲಗಿಯವರ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಧ್ವನಿ ಸುರುಳಿ ಬಿಡುಗಡೆ ಮಾಡಲಾಗುವುದೆಂದು ಡಾ. ಸುಲಭಾ ದತ್ತ ನೀರಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಸಂತೋಷ ಮಠಪತಿ, ಮಾಜಿ ಪಾಲಿಕೆ ಸದಸ್ಯ ರಾಘವೇಂದ್ರ ರಾಮದುರ್ಗ , ಸೋನಿಯಾ ಶಿಕ್ಷ ಣ ಸಂಸ್ಥೆಯ ಉಪಾಧ್ಯಕ್ಷ ರೂಪಾ ಡಂಬಳ ಅತಿಥಿಯಾಗಿ ಆಗಮಿಸುವರು.
ಇದೇ ಸಂದರ್ಭದಲ್ಲಿ ಡಾ. ಎಸ್.ಟಿ. ಕಜ್ಜಿಡೋಣಿ, ಡಾ.ವಿ.ಆರ್. ಹೂಗಾರ, ಭರತ ಒಂಟಕುದರಿ, ಡಾ.ಶಿಲ್ಪಾ ಪವನ ಕೆಲವಡಿಕರ ಅವರನ್ನು ಸನ್ಮಾನಿಸಲಾಗುವುದು. ಪಂ.ಅಶೋಕ ನಾಡಿಗೇರ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ವೈಭವ ಭಟ್ ಅವರಿಂದ ಕೊಳಲುವಾದನ, ಮಾಯಾ ಚಿಕ್ಕೇರೂರ, ಶೋಭಾ ರಾಮದುರ್ಗ, ಶೈಲಾ ಬಿಜಾಪೂರ, ವೀಣಾ ವಾಳ್ವೇಕರ ಹಾಗೂ ಕಲಾಶ್ರೀ ಸಂಗೀತ ಸಭಾ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ಜರುಗಲಿದೆ. ಇದೇ ಸಂದರ್ಭದಲ್ಲಿ ಡಾ. ಸುಲಭಾ ದತ್ತ ನೀರಲಗಿಯವರ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಧ್ವನಿ ಸುರುಳಿ ಬಿಡುಗಡೆ ಮಾಡಲಾಗುವುದೆಂದು ಡಾ. ಸುಲಭಾ ದತ್ತ ನೀರಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.