ಆ್ಯಪ್ನಗರ

ಆನ್ವೇಷಣೆ ದಿನದ ಉದ್ಘಾಟನಾ ಸಮಾರಂಭ ಇಂದು

ಧಾರವಾಡ : ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾಸಹಕಾರ ಯೂನಿಯನ್‌, ಕೆಸಿಸಿ ಬ್ಯಾಂಕ್‌, ಸಹಕಾರ ಇಲಾಖೆ, ಹಾಗೂ ಜಿಲ್ಲೆಯ ಎಲ್ಲಸಹಕಾರ ಸಂಘಗಳ ಆಶ್ರಯದಲ್ಲಿಗ್ರಾಮೀಣ ಸಹಕಾರ ಸಂಘಗಳ ಮೂಲಕ ಆನ್ವೇಷಣೆ ದಿನದ ಉದ್ಘಾಟನಾ ಸಮಾರಂಭವನ್ನು ಕೆಸಿಸಿ ಬ್ಯಾಂಕ್‌ ಸಭಾಭವನದಲ್ಲಿನ. 14ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ.

Vijaya Karnataka 14 Nov 2019, 5:00 am
ಧಾರವಾಡ : ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾಸಹಕಾರ ಯೂನಿಯನ್‌, ಕೆಸಿಸಿ ಬ್ಯಾಂಕ್‌, ಸಹಕಾರ ಇಲಾಖೆ, ಹಾಗೂ ಜಿಲ್ಲೆಯ ಎಲ್ಲಸಹಕಾರ ಸಂಘಗಳ ಆಶ್ರಯದಲ್ಲಿಗ್ರಾಮೀಣ ಸಹಕಾರ ಸಂಘಗಳ ಮೂಲಕ ಆನ್ವೇಷಣೆ ದಿನದ ಉದ್ಘಾಟನಾ ಸಮಾರಂಭವನ್ನು ಕೆಸಿಸಿ ಬ್ಯಾಂಕ್‌ ಸಭಾಭವನದಲ್ಲಿನ. 14ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ.
Vijaya Karnataka Web todays opening ceremony is today
ಆನ್ವೇಷಣೆ ದಿನದ ಉದ್ಘಾಟನಾ ಸಮಾರಂಭ ಇಂದು


ಬ್ಯಾಂಕ್‌ ಅಧ್ಯಕ್ಷ ಬಾಪುಗೌಡ ಡಿ. ಪಾಟೀಲ ಅಧ್ಯಕ್ಷತೆ ವಹಿಸುವುರು. ಉದ್ಘಾಟಕರಾಗಿ ಶಾಸಕ ಪ್ರಸಾದ ಅಬ್ಬಯ್ಯ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಧಾರವಾಡ ಜಿಪಂ ಅಧ್ಯಕ್ಷೆ ವಿಜಯಲಕ್ಷಿತ್ರ್ಮೕ ಕೆಂಪೇಗೌಡ ಪಾಟೀಲ, ಬ್ಯಾಂಕ್‌ ಉಪಾಧ್ಯಕ್ಷ ಎಸ್‌.ವೈ, ಪಾಟೀಲ, ಯೂನಿಯನ್‌ ಉಪಾಧ್ಯಕ್ಷ ಪ್ರತಾಪ ಚವ್ಹಾಣ, ಹಾಲು ಒಕ್ಕೂಟದ ನಿರ್ದೇಶಕ ಶಂಕರ ಮುಗದ, ಬ್ಯಾಂಕ್‌ ನಿರ್ದೇಶಕ ಮಲ್ಲಿಕಾರ್ಜುನ ಎ. ಹೊರಕೇರಿ, ಮಂಜುನಾಥ ಶಂ. ಮುರಳ್ಳಿ, ಉಮೇಶ ಸಿ. ಭೂಮಣ್ಣವರ, ಉಮೇಶ ರಾ. ಹೆಬಸೂರ, ನಿಂಗನಗೌಡ ಎಂ. ಮರಿಗೌಡ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕæ. ಮುನಿಯಪ್ಪ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಅಲ್ಲಾಭಕ್ಷ ಬಿಜಾಪೂರ ಮತ್ತು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಬಿ. ಪೂಜಾರ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಅನೇಕ ಗಣ್ಯ ಮಾನ್ಯರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ