ಆ್ಯಪ್ನಗರ

ನಾಳೆ ದತ್ತಿ ಸಂಗೀತ ಸುಧೆ

ಹುಬ್ಬಳ್ಳಿ : ನವನಗರದ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿಅ.10 ಸಂಜೆ 6ಕ್ಕೆ ದಿ.ಈರಮ್ಮ ಚನ್ನಬಸಪ್ಪ ಬಳಿಗಾರ ದತ್ತಿ ಸಂಗೀತ ಸುಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಗಮ ಸಂಗೀತ ಡಾ.ಎಸ್‌.ಪಿ.ಬಳಿಗಾರ ಅವರಿಂದ ನಡೆಯಲಿದೆ. ಮಾಜಿ ಶಾಸಕ

Vijaya Karnataka 9 Oct 2019, 5:00 am
ಹುಬ್ಬಳ್ಳಿ : ನವನಗರದ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿಅ.10 ಸಂಜೆ 6ಕ್ಕೆ ದಿ.ಈರಮ್ಮ ಚನ್ನಬಸಪ್ಪ ಬಳಿಗಾರ ದತ್ತಿ ಸಂಗೀತ ಸುಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಗಮ ಸಂಗೀತ ಡಾ.ಎಸ್‌.ಪಿ.ಬಳಿಗಾರ ಅವರಿಂದ ನಡೆಯಲಿದೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಅತಿಥಿಯಾಗಿ ರೂಪಾ ವಿರೇಶನವರ ಆಗಮಿಸಲಿದ್ದು, ಬಳಗಾನೂರ ಕ್ಷೇತ್ರದ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಮ್ಯಾನೇಜರ್‌ ಎಸ್‌.ವಿ.ಹಿರೇಮಠ ಪ್ರಕಟಣೆಯಲ್ಲಿತಿಳಿಸಿದ್ದಾರೆ.
Vijaya Karnataka Web tomorrow is a charity concert
ನಾಳೆ ದತ್ತಿ ಸಂಗೀತ ಸುಧೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ