ಆ್ಯಪ್ನಗರ

ನಾಳೆ ಅಂಗಾಂಗ ದಾನ ಜಾಗೃತಿ ಕಾರ್ಯಾಗಾರ

ಹುಬ್ಬಳ್ಳಿ : ಜೈಂಟ್ಸ್‌ ವೆಲ್‌ಫೇರ್‌ ಫೌಂಡೇಶನ ಅಡಿಯಲ್ಲಿಬರುವ ಬ್ರಾಂಚ-6ರ ಹುಬ್ಬಳ್ಳಿಯ ಜೈಂಟ್ಸ್‌ ಗ್ರುಪ್‌ಗಳ ಸಹಯೋಗದಲ್ಲಿಜೈಂಟ್ಸ್‌ ಸಪ್ತಾಹದ ಅಂಗವಾಗಿ ಕೊನೆಯ ದಿನ ಸೆ.23 ರಂದು ಮಧ್ಯಾಹ 3 ಕ್ಕೆ ಗೋಕುಲ ರಸ್ತೆಯ ರಾಜಧಾನಿ ಕಾಲೊನಿಯ ಚವ್ಹಾಣ ಗಾರ್ಡನ್‌ನಲ್ಲಿಅಂಗಾಂಗ ದಾನ ಮತ್ತು ಮೂತ್ರಕೋಶದ ಸೋಂಕುಗಳ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

Vijaya Karnataka 22 Sep 2019, 5:00 am
ಹುಬ್ಬಳ್ಳಿ : ಜೈಂಟ್ಸ್‌ ವೆಲ್‌ಫೇರ್‌ ಫೌಂಡೇಶನ ಅಡಿಯಲ್ಲಿಬರುವ ಬ್ರಾಂಚ-6ರ ಹುಬ್ಬಳ್ಳಿಯ ಜೈಂಟ್ಸ್‌ ಗ್ರುಪ್‌ಗಳ ಸಹಯೋಗದಲ್ಲಿಜೈಂಟ್ಸ್‌ ಸಪ್ತಾಹದ ಅಂಗವಾಗಿ ಕೊನೆಯ ದಿನ ಸೆ.23 ರಂದು ಮಧ್ಯಾಹ 3 ಕ್ಕೆ ಗೋಕುಲ ರಸ್ತೆಯ ರಾಜಧಾನಿ ಕಾಲೊನಿಯ ಚವ್ಹಾಣ ಗಾರ್ಡನ್‌ನಲ್ಲಿಅಂಗಾಂಗ ದಾನ ಮತ್ತು ಮೂತ್ರಕೋಶದ ಸೋಂಕುಗಳ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
Vijaya Karnataka Web tomorrow organ donation awareness workshop
ನಾಳೆ ಅಂಗಾಂಗ ದಾನ ಜಾಗೃತಿ ಕಾರ್ಯಾಗಾರ


ಎಸ್‌ಡಿಎಂ ಕಾಲೇಜಿನ ತಜ್ಞ ಡಾ. ಕಿರಣ ಹೆಗಡೆ, ಡೆಪ್ಯೂಟಿ ಮೆಡಿಕಲ್‌ ಸುಪರಿಟೆಂಡೆಂಟ ಡಾ.ಮಹೇಶ ಬೆಣ್ಣಿಕಾಳ ಮತ್ತು ಡಾ.ನಾಗರಾಜ ನಾಯಕ ಪಾಲ್ಗೊಂಡು ಸಾರ್ವಜನಿಕರಲ್ಲಿಅಂಗಾಂಗ ದಾನದ ಜಾಗೃತಿ ಉಂಟುಮಾಡುವುದಲ್ಲದೇ ಕಾಯಿಲೆಗಳ ನಿರ್ವಹಣೆ ಮತ್ತು ತಡೆಗಟ್ಟುವ ವಿಧಾನಗಳನ್ನು ತಿಳಿಸಿಕೊಡುತ್ತಾರೆ. ಮಾಹಿತಿಗೆ ಧರಣೇಂದ್ರ ಜವಳಿ ಮೊ: 9620851555, ಚನ್ನಬಸಪ್ಪ ಧಾರವಾಡಶೆಟ್ಟರ ಮೊ : 9449089762 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ