ಆ್ಯಪ್ನಗರ

ಇಂದು ವೀರಶೈವ ವಧು ವರರ ಸಮಾವೇಶ

ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ವತಿಯಿಂದ ದಾವಣಗೆರೆಯ ಚೇತನ ಹೋಟೆಲ್‌ ಎದುರಿನ ಜೆ.ಪಿ. ಫಂಕ್ಷನ್‌ ಹಾಲ್‌ನಲ್ಲಿಅ. 20ರಂದು ಬೆಳಗ್ಗೆ 11ಕ್ಕೆ ವೀರಶೈವ ಲಿಂಗಾಯತ ಮತ್ತು ಜಂಗಮ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ ವ್ಯವಸ್ಥಾಪಕ ಶಿವಕುಮಾರ ಹಿರೇಮಠ ತಿಳಿಸಿದ್ದಾರೆ.

Vijaya Karnataka 20 Oct 2019, 5:00 am
ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ವತಿಯಿಂದ ದಾವಣಗೆರೆಯ ಚೇತನ ಹೋಟೆಲ್‌ ಎದುರಿನ ಜೆ.ಪಿ. ಫಂಕ್ಷನ್‌ ಹಾಲ್‌ನಲ್ಲಿಅ. 20ರಂದು ಬೆಳಗ್ಗೆ 11ಕ್ಕೆ ವೀರಶೈವ ಲಿಂಗಾಯತ ಮತ್ತು ಜಂಗಮ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ ವ್ಯವಸ್ಥಾಪಕ ಶಿವಕುಮಾರ ಹಿರೇಮಠ ತಿಳಿಸಿದ್ದಾರೆ.
Vijaya Karnataka Web veerashaiva bride groom convention today
ಇಂದು ವೀರಶೈವ ವಧು ವರರ ಸಮಾವೇಶ


ಸೇವಾ ಸಭಾ ಟ್ರಸ್ಟ್‌ ವಧಿಧು-ವಧಿರರ ಹೊಂದಾಧಿಣಿಕೆ ಮಾಧಿಡುತ್ತಾ ಬಂದಿದೆ. ಬರುವ ವಿವಾಹ ಮಹೊರ್ತಗಳಿಗೆ ಅನುಕೂಲ ಮಾಡುವ ಸದುದ್ದೇಶದಿಂದ ಸಮಾವೇಶ ನಡೆಸಲಾಗುತ್ತಿದೆ. ಸಮಾವೇಶದಲ್ಲಿವೀರಶೈವ ಲಿಂಗಾಯತ, ಜಂಗಮ, ಆರಾಧ್ಯರು, ಪಂಚಮಸಾಲಿ, ಬಣಜಿಗ, ಆದಿಬಣಜಿಗ, ಬಣಗಾರರು, ಶಿವಾಚಾರ್ಯ, ಕುಂಬಾರ, ಪಟ್ಟಸಾಲಿ, ಸಾದರು, ಶಿವಶಿಂಪಿ, ಗಾಣಗೇರ, ಮಡಿವಾಳರು, ಹಡಪದ, ನಾಗದ ರೆಡ್ಡಿ, ಲಿಂಗಾಯತರೆಡ್ಡಿ, ನೇಕಾರ, ನೊಳಂಬ, ಪಂಚಾಚಾರ್ಯ, ಹೂಗಾರರು ಸೇರಿದಂತೆ ಎಲ್ಲಒಳಪಂಗಡಗಳು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 72041-39739 ಅಥವಾ 96869-27111 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ