ಆ್ಯಪ್ನಗರ

ತರಕಾರಿ ಮಾರಿ ಗಮನಸೆಳೆದ ಚಿಣ್ಣರು

ಹುಬ್ಬಳ್ಳಿ : ಬನಶಂಕರಿ ಮಹಿಳಾ ಮಂಡಳದ ಸಹಯೋಗದಲ್ಲಿ ಚಿಣ್ಣರ ಬೇಸಿಗೆ ಶಿಬಿರದ ಅಂಗವಾಗಿ ಚಿಣ್ಣರ ಸಂತೆ ಕಾರ್ಯಕ್ರಮ ಇತ್ತಿಚೇಗೆ ವೀರಾಪೂರ ರಸ್ತೆಯ ಸಿದ್ಧನಪೇಟೆಯಲ್ಲಿ ನಡೆಯಿತು.

Vijaya Karnataka 23 Apr 2019, 5:00 am
ಹುಬ್ಬಳ್ಳಿ : ಬನಶಂಕರಿ ಮಹಿಳಾ ಮಂಡಳದ ಸಹಯೋಗದಲ್ಲಿ ಚಿಣ್ಣರ ಬೇಸಿಗೆ ಶಿಬಿರದ ಅಂಗವಾಗಿ ಚಿಣ್ಣರ ಸಂತೆ ಕಾರ್ಯಕ್ರಮ ಇತ್ತಿಚೇಗೆ ವೀರಾಪೂರ ರಸ್ತೆಯ ಸಿದ್ಧನಪೇಟೆಯಲ್ಲಿ ನಡೆಯಿತು.
Vijaya Karnataka Web vegetables pointed to vegetables
ತರಕಾರಿ ಮಾರಿ ಗಮನಸೆಳೆದ ಚಿಣ್ಣರು


ಶಿಬಿರದಲ್ಲಿ ಭಾಗವಹಿಸಿದ್ದ ಶಾಲೆಯ ಮಕ್ಕಳು ವಿವಿಧ ಬಗೆಯ ಹಣ್ಣು, ತರಕಾರ ಹಾಗೂ ಬೇಳೆ ಕಾಳುಗಳನ್ನು ಮಾರಾಟ ಮಾಡುವ ಮೂಲಕ ವಿಶೇಷ ಗಮನ ಸೆಳೆದರು. ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರು ಸಂತೆಯಲ್ಲಿ ಮಾರಾಟಕ್ಕೆ ಇಟ್ಟ ವಸ್ತುಗಳನ್ನು ಖರೀದಿಸಿ ಸಂತಸ ಪಟ್ಟರು.

ಶಿಬಿರದ ನಿರ್ದೇಶಕರು ಸಂಜೀವ ದುಮಕನಾಳ ಉದ್ಘಾಟಿಸಿದರು. ಪ್ರತೀಕ ಕುಂದಗೋಳ, ಅನುಸೂಯಾ ಪಾಟೀಲ, ವಿದೂಷಿ ಶೈಲಾ ಹುಟಗಿ, ಜಯಶ್ರೀ ಲಿಗಾಡೆ, ಚನ್ನಮ್ಮ ಬೆಂಡಿಗೇರಿ, ಪಾರ್ವವ್ವ ದೊಡ್ಡಗೌಡರ, ರತ್ನವ್ವಾ ಬೆಂಡಿಗೇರಿ, ನೀಲವ್ವ ಮರಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ