ಆ್ಯಪ್ನಗರ

ವಿಶ್ವಸ್ತನ ಸಪ್ತಾಹ, ಪೋಷಣಾ ಅಭಿಯಾನ

ಧಾರವಾಡ: ನಗರದ ಮುಮ್ಮಿಗಟ್ಟಿ ಮೌನೇಶ್ವರ ದೇವಸ್ಥಾನದಲ್ಲಿಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆಶ್ರಯದಲ್ಲಿವಿಶ್ವ ಸ್ತನ ಪಾನ ಸಪ್ತಾಹ ಹಾಗೂ ಪೋಷಣಾ ಅಭಿಯಾನ ನಡೆಯಿತು.

Vijaya Karnataka 11 Sep 2019, 5:00 am
ಧಾರವಾಡ: ನಗರದ ಮುಮ್ಮಿಗಟ್ಟಿ ಮೌನೇಶ್ವರ ದೇವಸ್ಥಾನದಲ್ಲಿಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆಶ್ರಯದಲ್ಲಿವಿಶ್ವ ಸ್ತನ ಪಾನ ಸಪ್ತಾಹ ಹಾಗೂ ಪೋಷಣಾ ಅಭಿಯಾನ ನಡೆಯಿತು.
Vijaya Karnataka Web vishwasthan saptha a nutrition campaign
ವಿಶ್ವಸ್ತನ ಸಪ್ತಾಹ, ಪೋಷಣಾ ಅಭಿಯಾನ


ಡಾ.ಉಷಾ ಮಾಳಗಿ ಮಾತನಾಡಿ, ಬಾಣಂತಿಯರು ಹಾಗೂ ತಾಯಂದಿರ ಪೋಷಕಾಂಶಗಳ ಕುರಿತು ಹೆಚ್ಚಿನ ಗಮನ ಹರಿಸುವ ಮೂಲಕ ಒತ್ತು ನೀಡಬೇಕು. ಬೊಜ್ಜು ಹಾಗೂ ಕ್ಯಾನ್ಸರಂತಹ ಕಾಯಿಲೆ ಸರಿಯಾದ ಪೋಷಕಾಂಶ ಸೇವನೆಯಿಂದ ನಿಯಂತ್ರಿಸಬಹುದು ಎಂದರು.

ಪ್ರಭಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಧುಮತಿ ಹೆಬ್ಬಳ್ಳಿ, ಡಾ.ಉಷಾ ಮಳಗಿ, ಡಾ. ಸರೋಜನಿ ಕರಕಣ್ಣವರ, ಡಾ. ಲತಾ ಪೂಜಾರ, ಡಾ. ಸಾಧನಾ ಕುಲ್ಲೋಳ್ಳಿ, ಡಾ. ರೇಣುಕಾ ಸಾಳುಂಕೆ, ಡಾ. ವಿನುತಾ ಮುಕ್ತಾಮಠ ಮಾತನಾಡಿದರು.

ಮುಮ್ಮಿಗಟ್ಟಿ ಗ್ರಾಪಂ ಅಧ್ಯಕ್ಷೆ ಮಹಾದೇವಿ, ಡಾ. ಸುನಂದಾ ಇಟಗಿ, ಪರಶುರಾಮ ಕವಲೂರ, ಮುಮ್ಮಿಗಟ್ಟಿ ಉಪಸ್ಥಿತರಿದ್ದರು. ಶ್ರೀಲತಾ ನಂದಿ ಸ್ವಾಗತಿಸಿದರು. ಡಾ. ಸುರೇಖಾ ಸಂಕನಗೌಡರ ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ