ಆ್ಯಪ್ನಗರ

ಇಂದು ವಾಲಿಬಾಲ್‌ ಪಂದ್ಯಾವಳಿ

ಹುಬ್ಬಳ್ಳಿ: ತಾಲೂಕಿನ ರಾಯನಾಳ ರಾಮಸೇನಾ ಸ್ಪೋರ್ಟ್ಸ್ ಕ್ಲಬ್‌ ಆಶ್ರಯದಲ್ಲಿಕರ್ನಾಟಕ ರಾಜ್ಯೋತ್ಸವದಂಗವಾಗಿ ಕುಂದಗೋಳ ಮತಕ್ಷೇತ್ರದ ಗಾಾ್ರಮೀಣ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿಯನ್ನು ಅ.19ರಂದು ರಾಯನಾಳದಲ್ಲಿಆಯೋಜಿಸಲಾಗಿದೆ.

Vijaya Karnataka 19 Oct 2019, 5:00 am
ಹುಬ್ಬಳ್ಳಿ: ತಾಲೂಕಿನ ರಾಯನಾಳ ರಾಮಸೇನಾ ಸ್ಪೋರ್ಟ್ಸ್ ಕ್ಲಬ್‌ ಆಶ್ರಯದಲ್ಲಿಕರ್ನಾಟಕ ರಾಜ್ಯೋತ್ಸವದಂಗವಾಗಿ ಕುಂದಗೋಳ ಮತಕ್ಷೇತ್ರದ ಗಾಾ್ರಮೀಣ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿಯನ್ನು ಅ.19ರಂದು ರಾಯನಾಳದಲ್ಲಿಆಯೋಜಿಸಲಾಗಿದೆ.
Vijaya Karnataka Web volleyball tournament today
ಇಂದು ವಾಲಿಬಾಲ್‌ ಪಂದ್ಯಾವಳಿ


ಅಂದು ಸಂಜೆ 5ಗಂಟೆಗೆ ಗಾಾ್ರಮದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಮೈದಾನದಲ್ಲಿಪಂದಾಾ್ಯವಳಿಗೆ ಚಾಲನೆ ನೀಡಲಾಗುವುದು. ಪಂದ್ಯಾವಳಿಯಲ್ಲಿಪ್ರಥಮ ಸ್ಥಾನ ಪಡೆದ ತಂಡಕ್ಕೆ 10 ಸಾವಿರ, ದ್ವಿತೀಯ ಸ್ಥಾನಕ್ಕೆ 5 ಸಾವಿರ ಹಾಗೂ ತೃತೀಯ ಸಾಾ್ಥನಕ್ಕೆ 3 ಸಾವಿರ ನಗದು ಬಹುಮಾನ ನೀಡಲಾಗುವುದು. ಉತ್ತಮ ಹೊಡೆತಗಾರ, ಉತ್ತಮ ಆಲ್‌ರೌಂಡರ್‌ ಪ್ರತ್ಯೇಕ ಟ್ರೋಫಿ ನೀಡಲಾಗುವುದು. ಮಾಹಿತಿಗೆ ರವಿ- 7829484493, ಸಂಗು- 9620931730, ಚರಣ-9686688088, ಕಾರ್ತಿಕ -8197490488 ಇವರನ್ನು ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ