ಆ್ಯಪ್ನಗರ

ವಾರ್ಡ್‌ 47ರಲ್ಲಿಸ್ಯಾನಿಟೈಸರ್‌ ಸಿಂಪರಣೆ

ಹುಬ್ಬಳ್ಳಿ : ನಗರದ ವಾರ್ಡ್‌ ನಂ.47ರ ಎಲ್ಲ11 ಬೂತ್‌ಗಳಲ್ಲಿಸೋಮವಾರ ಸ್ಯಾನಿಟೈಸರ್‌ ಸಿಂಪರಿಸಲಾಯಿತು. ಬಿಜೆಪಿ ಸೆಂಟ್ರಲ್‌ ಕ್ಷೇತ್ರದ ಅಧ್ಯಕ್ಷ ಸಂತೋಷ್‌ ಚವಾಣ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವಕಾರ ಸ್ಯಾನಿಟೈಸರ್‌ ಸಿಂಪಡಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮಹೇಂದ್ರ ಕೌತಾಳ, ಬಗರ್‌ ಹುಕುಂ ಸದಸ್ಯ ರಾಮು ಯಾದಗಿರಿ, ಸೀಳನ್‌ ಜೆವಿರ್‌, ಧಾರವಾಡ ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹನುಮಂತ ಚಲವಾದಿ, ರಾಜು ವಂದಾಲ, ಫಿಲೋಮಿನ್‌ ಆರೋಗ್ಯಸ್ವಾಮಿ, ಅನುಸೂಯ ಮಡಿವಾಳರ, ಸೆಂಟ್ರಲ್‌ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಭುವನೇಶ್ವರಿ ಪೀಲೆ, ಕಾರ್ಯದರ್ಶಿಗಳಾದ ದೇವಿಕಾ ಚಲವಾದಿ, ರೇಖಾ ಬನ್ಸೂಡೆ ಉಪಸ್ಥಿತರಿದ್ದರು.

Vijaya Karnataka 22 Jul 2020, 5:00 am
ಹುಬ್ಬಳ್ಳಿ : ನಗರದ ವಾರ್ಡ್‌ ನಂ.47ರ ಎಲ್ಲ11 ಬೂತ್‌ಗಳಲ್ಲಿಸೋಮವಾರ ಸ್ಯಾನಿಟೈಸರ್‌ ಸಿಂಪರಿಸಲಾಯಿತು. ಬಿಜೆಪಿ ಸೆಂಟ್ರಲ್‌ ಕ್ಷೇತ್ರದ ಅಧ್ಯಕ್ಷ ಸಂತೋಷ್‌ ಚವಾಣ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವಕಾರ ಸ್ಯಾನಿಟೈಸರ್‌ ಸಿಂಪಡಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮಹೇಂದ್ರ ಕೌತಾಳ, ಬಗರ್‌ ಹುಕುಂ ಸದಸ್ಯ ರಾಮು ಯಾದಗಿರಿ, ಸೀಳನ್‌ ಜೆವಿರ್‌, ಧಾರವಾಡ ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹನುಮಂತ ಚಲವಾದಿ, ರಾಜು ವಂದಾಲ, ಫಿಲೋಮಿನ್‌ ಆರೋಗ್ಯಸ್ವಾಮಿ, ಅನುಸೂಯ ಮಡಿವಾಳರ, ಸೆಂಟ್ರಲ್‌ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಭುವನೇಶ್ವರಿ ಪೀಲೆ, ಕಾರ್ಯದರ್ಶಿಗಳಾದ ದೇವಿಕಾ ಚಲವಾದಿ, ರೇಖಾ ಬನ್ಸೂಡೆ ಉಪಸ್ಥಿತರಿದ್ದರು.
Vijaya Karnataka Web 20 VIJU 10_21
ಹುಬ್ಬಳ್ಳಿಯ ವಾರ್ಡ್‌ ನಂ.47ರಲ್ಲಿಬಿಜೆಪಿ ಸೆಂಟ್ರಲ್‌ ಕ್ಷೇತ್ರದ ಅಧ್ಯಕ್ಷ ಸಂತೋಷ್‌ ಚವಾಣ ಅವರು ಸ್ಯಾನಿಟೈಸರ್‌ ಸಿಂಪರಣೆ ಮಾಡಿದರು.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ